<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>ಮೂರು ಊರಿನ ಸುತ್ತ...</title>
	<atom:link href="http://muroor.wordpress.com/feed/" rel="self" type="application/rss+xml" />
	<link>http://muroor.wordpress.com</link>
	<description>ಶಿಶಿರ ಹೆಗಡೆ</description>
	<lastBuildDate>Thu, 26 Jan 2012 17:01:13 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='muroor.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://s2.wp.com/i/buttonw-com.png</url>
		<title>ಮೂರು ಊರಿನ ಸುತ್ತ...</title>
		<link>http://muroor.wordpress.com</link>
	</image>
	<atom:link rel="search" type="application/opensearchdescription+xml" href="http://muroor.wordpress.com/osd.xml" title="ಮೂರು ಊರಿನ ಸುತ್ತ..." />
	<atom:link rel='hub' href='http://muroor.wordpress.com/?pushpress=hub'/>
		<item>
		<title>ಫಾರಿನ್ ರಿಟರ್ನ್ ಜನಸಾಮಾನ್ಯ vs ಫಾರಿನ್ ಟೂರ್ ರಿಟರ್ನ್ ಮಂತ್ರಿ ಮಹೋದಯ</title>
		<link>http://muroor.wordpress.com/2012/01/23/%e0%b2%ab%e0%b2%be%e0%b2%b0%e0%b2%bf%e0%b2%a8%e0%b3%8d-%e0%b2%b0%e0%b2%bf%e0%b2%9f%e0%b2%b0%e0%b3%8d%e0%b2%a8%e0%b3%8d-%e0%b2%9c%e0%b2%a8%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af/</link>
		<comments>http://muroor.wordpress.com/2012/01/23/%e0%b2%ab%e0%b2%be%e0%b2%b0%e0%b2%bf%e0%b2%a8%e0%b3%8d-%e0%b2%b0%e0%b2%bf%e0%b2%9f%e0%b2%b0%e0%b3%8d%e0%b2%a8%e0%b3%8d-%e0%b2%9c%e0%b2%a8%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af/#comments</comments>
		<pubDate>Mon, 23 Jan 2012 08:44:15 +0000</pubDate>
		<dc:creator>Muroor</dc:creator>
				<category><![CDATA[Kannada]]></category>
		<category><![CDATA[Manasina maatu..]]></category>
		<category><![CDATA[ಕನ್ನಡ]]></category>
		<category><![CDATA[ಕನ್ನಡ ಬರಹ]]></category>
		<category><![CDATA[ಕನ್ನಡ ಬ್ಲಾಗ್]]></category>
		<category><![CDATA[ಕರ್ನಾಟಕ]]></category>
		<category><![CDATA[ಬೆಂಗಳೂರು]]></category>
		<category><![CDATA[ಮೂರೂರು]]></category>
		<category><![CDATA[ಶಿಶಿರ ಹೆಗಡೆ]]></category>
		<category><![CDATA[Bangalore]]></category>
		<category><![CDATA[Benagluru]]></category>
		<category><![CDATA[Kannada Blogs]]></category>
		<category><![CDATA[karnataka]]></category>
		<category><![CDATA[Politicians]]></category>

		<guid isPermaLink="false">http://muroor.wordpress.com/?p=255</guid>
		<description><![CDATA[ಫಾರಿನ್ ರಿಟರ್ನ್ ಗಳು ಆಗಾಗ ಅಲ್ಲಿನ ವ್ಯವಸ್ಥೆ ಮತ್ತು ಇಲ್ಲಿನ ಅವ್ಯವಸ್ಥೆಗಳನ್ನು ಪ್ರಸ್ತಾಪಿಸುವುದುಂಟು. ಹಾಗೆಲ್ಲ ಪ್ರಸ್ತಾಪಿಸಿದಾಗ ನಮಗೆ ಮಾತ್ರ ಅದೆಲ್ಲಿಯೋ ಅಡಗಿ ಕುಳಿತ ದೇಶಾಭಿಮಾನ ಎದುರಿಗೆ ಬಂದು ನಮ್ಮನ್ನೇ ಕೆಣಕುತ್ತವೆ. ವಿದೇಶದಲ್ಲಿನ ವ್ಯವಸ್ಥೆಯನ್ನು ಹೊಗಳಿದಾಗ ಮತ್ತು ನಮ್ಮ ಅದೇ ವ್ಯವಸ್ಥೆಯನ್ನು ತೆಗಳಿದಾಗ ದೇಶಪ್ರೇಮ ನಮ್ಮೆದುರಿಗೆ ಧುತ್ತೆಂದು ನಿಲ್ಲುತ್ತದೆ. ಜಾಸ್ತಿ ಏನಾದರು ಆ ಫಾರಿನ್ ರಿಟರ್ನ್ ಹೇಳಿದರೆ ಆತನನ್ನೆ ಏನದರೂ ಹೀಯಾಳಿಸುತ್ತೇವೆ ಇಲ್ಲವೇ &#8220;ನಮ್ ದೇಶ ಹೀಗೆ ಮಾರಾಯಾ&#8221; ಎಂದು ಹೇಗಾದರೂ ಬಾಯಿಮುಚ್ಚಿಸುತ್ತೇವೆ. ಅಲ್ಲೊಂದು ಸಮಸ್ಯೆಯ ಬಗ್ಗೆ ಚರ್ಚೆ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=255&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಫಾರಿನ್ ರಿಟರ್ನ್ ಗಳು ಆಗಾಗ ಅಲ್ಲಿನ ವ್ಯವಸ್ಥೆ ಮತ್ತು ಇಲ್ಲಿನ ಅವ್ಯವಸ್ಥೆಗಳನ್ನು ಪ್ರಸ್ತಾಪಿಸುವುದುಂಟು. ಹಾಗೆಲ್ಲ ಪ್ರಸ್ತಾಪಿಸಿದಾಗ ನಮಗೆ ಮಾತ್ರ ಅದೆಲ್ಲಿಯೋ ಅಡಗಿ ಕುಳಿತ ದೇಶಾಭಿಮಾನ ಎದುರಿಗೆ ಬಂದು ನಮ್ಮನ್ನೇ ಕೆಣಕುತ್ತವೆ. ವಿದೇಶದಲ್ಲಿನ ವ್ಯವಸ್ಥೆಯನ್ನು ಹೊಗಳಿದಾಗ ಮತ್ತು ನಮ್ಮ ಅದೇ ವ್ಯವಸ್ಥೆಯನ್ನು ತೆಗಳಿದಾಗ ದೇಶಪ್ರೇಮ ನಮ್ಮೆದುರಿಗೆ ಧುತ್ತೆಂದು ನಿಲ್ಲುತ್ತದೆ. ಜಾಸ್ತಿ ಏನಾದರು ಆ ಫಾರಿನ್ ರಿಟರ್ನ್ ಹೇಳಿದರೆ ಆತನನ್ನೆ ಏನದರೂ ಹೀಯಾಳಿಸುತ್ತೇವೆ ಇಲ್ಲವೇ &#8220;ನಮ್ ದೇಶ ಹೀಗೆ ಮಾರಾಯಾ&#8221; ಎಂದು ಹೇಗಾದರೂ ಬಾಯಿಮುಚ್ಚಿಸುತ್ತೇವೆ. ಅಲ್ಲೊಂದು ಸಮಸ್ಯೆಯ ಬಗ್ಗೆ ಚರ್ಚೆ ನಡೆಯದೇ ಹೋಗುತ್ತದೆ. ಮೂಲದಲ್ಲಿ ಸಮಸ್ಯೆಯಿಂದ ನಾವು ದೂರ ಸರಿಯಲು ಪ್ರಯತ್ನಿಸುತ್ತೇವೆಯೇ ಅಥವಾ ಸಮಸ್ಯೆ ಭಾರತದ ಮಟ್ಟಿಗೆ ಬಗೆಹರಿಯದ ಸಮಸ್ಯೆಯೆಂದು ಒಪ್ಪಿಕೊಂಡುಬಿಡುತ್ತೇವೆಯೇ ?</p>
<p>ನಮ್ಮ ರಾಜಕಾರಣಿಗಳು ಪದೇ ಪದೆ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ವಿದೇಶಕ್ಕೆ ಹೋಗಿ ಅಲ್ಲಿನ ಕನ್ನಡಿಗರ ಸಂಘಗಳು ಇಟ್ಟುಕೊಳ್ಳುವ  ಒಂದಿಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲೇ ನಿಯೋಜಿಸಲ್ಪಟ್ಟ ಒಂದಿಷ್ಟು ಪ್ರವಾಸಿತಾಣಗಳಿಗೆ ಭೇಟಿ ಕೊಡುತ್ತಾರೆ. ಒಂದಿಷ್ಟು ದಿನ ಗುಂಡುಹಾಕಿಕೊಂಡು ಮಜಾ ಮಾಡಿ ಹಿಂದಿರುಗುತ್ತಾರೆ. ಇನ್ನೂವರೆಗೆ ನಾನು ಯಾವುದೇ ಮಂತ್ರಿಯೊಬ್ಬ ಒಂದು ಚಿಕ್ಕ ವಿಚಾರವನ್ನೂ ವಿದೇಶದಲ್ಲಿ ಅರಿತು ಕಲಿತು ಇಲ್ಲಿಗೆ ಬಂದು ಅದನ್ನು ಅನುಷ್ಠಾನಗೋಳಿಸಿದ್ದು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಹೀಗಿರುವಾಗ ಶಾಸಕರ ಮತ್ತು ಮಂತ್ರಿಗಳ ವಿದೇಶಪ್ರಯಾಣದ ಔಚಿತ್ಯವೇನು ? ಈಗಿತ್ತಲಾಗೆ ನಮ್ಮ ಸಮೂಹ ಮಾಧ್ಯಮಗಳು ಇದೇ ಪ್ರಶ್ನೆಯನ್ನು ಮಂತ್ರಿಗಳ ಮುಂದೆ ಇಡುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಆದ್ದರಿಂದಲೇ ಏನೋ, ಯಾವುದೇ ಮಾಧ್ಯಮಗಳಿಗೆ ಸುಳಿವು ಕೊಡದೇ ಹಲವು ಮಂತ್ರಿಗಳು ಈಗೀಗ ವಿದೇಶಕ್ಕೆ ಹೋಗಿ ಬರುತ್ತಿದ್ದಾರೆ. </p>
<p>ಮುಖ್ಯಮಂತ್ರಿಯಾದವರು ಈ ಮಂತ್ರಿಗಳ ವಿದೇಶ ಪ್ರಯಾಣಕ್ಕೆ ಅಡ್ಡಗಾಲು ಹಾಕುವಂತಿಲ್ಲ. ಬೇಕಾಗಲೀ ಅಥವಾ ಸಖಾ ಸುಮ್ಮನೆಯಾಗಲಿ, ಶಾಸಕರ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಅನುಮೋದಿಸಲೇ ಬೇಕು. ಇಲ್ಲದಿದ್ದರೆ ಅಲ್ಲೊಂದು ಅಸಮಾಧಾನ, ಭಿನ್ನಮತ ಎದುರಿಸಬೇಕಾಗುವ ಮುಖ್ಯಮಂತ್ರಿಯಾದರೂ ಇನ್ನೇನು ಮಾಡಿಯಾರು ? At least , ಮಂತ್ರಿಯಾದವನು ಒಂದೇ ಒಂದು ಉತ್ತಮ ಕಾರ್ಯವನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಇಲ್ಲಿಗೆ ಬಂದು ಅನಿಷ್ಠಾನ ಮಾಡಿದ್ದಿದ್ದರೆ ಇಷ್ಟೋತ್ತಿಗೆ ಈ ದೇಶ ಇನ್ಹ್ಯಾಗೋ ಇರುತ್ತಿತ್ತು. ಈ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಪ್ರಶ್ನಿಸಿವವರ್ಯಾರು ? ವಿದೇಶಕ್ಕೆ ಹೋಗಿ ಬಂದ ಮಂತ್ರಿ ಎಂದಾದರೂ ತಾನಿಂತದ್ದೊಂದನ್ನು ನೋಡಿ ಬಂದೆ, ಅದನ್ನು ಇಲ್ಲಿ ಅನುಷ್ಠಾನ ಮಾಡಬಹುದು ಎಂದು ಒಮ್ಮೆಯಾದರೂ ಉಸುರಿದ್ದಾನೆಯೇ? ಪ್ರಜೆಗಳ ಹಣದಲ್ಲಿ ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವ ಈ ಮಂತ್ರಿಗಳಿಗೆ ಪಾಪ ಪ್ರಜ್ನೆ ಕಾಡುವುದೇ ಇಲ್ಲವೇ ? </p>
<p>ಯಾಕೆ ನಮ್ಮ ಮಂತ್ರಿಗಳಿಗೂ ಮತ್ತು ಫಾರಿನ್ ರಿಟರ್ನ್ ಗಳಿಗೂ ಒಮ್ಮೆ ಹೋಲಿಸಿ ನೋಡಬಾರದು ? ಫಾರಿನ್ ರಿಟರ್ನುಗಳು ಬೇರೆ ಯಾರೂ ಅಲ್ಲವಲ್ಲ. ಅವರೂ ಕೂಡ ನಮ್ಮ ನಿಮ್ಮಂತೆಯೇ ಇದೇ ದೇಶದ ಒಬ್ಬ ಸಾಮಾನ್ಯ ಪ್ರಜೆಯೇ. ಅವಕಾಶ ಮತ್ತು ವಿದ್ಯೆಯಿಂದ ನಮ್ಮಲ್ಲಿಗಿಂತಲೂ ಉತ್ತಮವಾದ ಇನ್ನೊಂದು ವ್ಯವಸ್ಥೆಯಲ್ಲಿ ಅವರು ಕೆಲಸಕ್ಕೋ ಅಥವಾ ವಾಣಿಜ್ಯೋದ್ದೇಶಕ್ಕೋ ತೆರಳಿ ವಾಪಸ್ ಬಂದವರಷ್ಟೇ. ಅದರಲ್ಲಿ ಯಾವುದೇ ತಪ್ಪು ನನಗಂತೂ ಕಾಣಿಸುತ್ತಿಲ್ಲ. ಇಷ್ಟಕ್ಕೂ ಎಲ್ಲ ಫಾರಿನ್ ರಿಟರ್ನ್ ಗಳೂ ತಾನು ವಿದೇಶಕ್ಕೆ ಹೋಗಿ ಹಿಂದಿರುಗಿ ಬಂದವನೆನ್ನುವ ಅಹಂ ನಿಂದ ಅಲ್ಲಿನ ವ್ಯವಸ್ಥೆಯನ್ನು ಹೊಗಳುವುದಾಗಲೀ ಅಥವಾ ಇಲ್ಲಿನ ವ್ಯವಸ್ಥೆಯನ್ನು ತೆಗಳುವುದಾಗಲೀ ಮಾಡುತ್ತಾನೆಯೇ ? ಖಂಡಿತ ಒಪ್ಪುವ ಮಾತಲ್ಲ. ಅಲ್ಲೊಂದು ಅಸಮಾಧಾನ ಹುಟ್ಟಿಕೊಂಡಿರುವುದು ತನ್ನ ದೇಶದ ಮಟ್ಟಿಗೆ ಆತ ಇಟ್ಟುಕೊಂಡಿರುವ ಪ್ರೇಮದಿಂದಾಗಿ ಅಲ್ಲವೇ. ಯಾಕೆ ನಮ್ಮ ದೇಶವೂ ಹಾಗಾಗಬಾರದು ಎಂಬ ಒಂದು ಹಂಬಲದಿಂದಾಗಿ ಆಡಿದ ಮಾತುಗಳಲ್ಲವೇ ? ಆತನ ಮಾತುಗಳು ನಮ್ಮ ಮನಸ್ಸಿನಲ್ಲೊಂದು ನಿರಾಸೆಯನ್ನು ಮೂಡಿಸುತ್ತವೆ, ಅದಕ್ಕೆ ಕೂಡ ಕಾರಣ ನಮ್ಮಲ್ಲಿನ ದೇಶದ ಬಗೆಗಿನ ಉತ್ಕಟ ಪ್ರೇಮವೇ ಹೊರತು ಇನ್ನೊಂದಲ್ಲ. ಹೀಗೆ ಒಬ್ಬ ಸಾಮಾನ್ಯ ಪ್ರಜೆಯೊಬ್ಬ ವಿದೇಶದಲ್ಲಿ ಅಲ್ಪಕಾಲ ನೆಲೆಸಿ ಅಲ್ಲಿ ಓಡಾಡಿದಾಗಲೆಲ್ಲ ಆತ ಹೆಜ್ಜೆ ಹೆಜ್ಜೆಗೂ ತನ್ನ ದೇಶದ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾನೆ. ಒಂದು ಉತ್ತಮ ವ್ಯವಸ್ಥೆಯನ್ನು ನೋಡಿದಾಗಲೆಲ್ಲ ಇದ್ಯಾಕೆ ನಮ್ಮ ದೇಶದಲ್ಲಿಲ್ಲವೆಂದು ಅಂದುಕೊಳ್ಳುತ್ತಾನೆ. ಯಾಕೆ ಹೀಗೊಂದು ಉತ್ತಮ ವ್ಯವಸ್ಥೆಯನ್ನು ನಮ್ಮದಾಗಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆಯೆಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತಾನೆ. ಆದರೆ ಪ್ರಜೆಗಳ ದುಡ್ಡಿನಲ್ಲಿ ಪುಕ್ಕಟೆ ವಿದೇಶ ಸುತ್ತುವ ರಾಜಕಾರಣಿಗಳಿಗೆ ಈ ಪ್ರಶ್ನೆಯು ಏಳುವುದೇ ಇಲ್ಲವೇ ? ಯಾಕೆ ವಿದೇಶಕ್ಕೆ ಹೋದಾಗ ಅಲ್ಲಿನ ವ್ಯವಸ್ಥೆಯನ್ನು ಸವಿಯುತ್ತಲೇ ಕಾಲಹರಣ ಮಾಡಿಬಿಡುತ್ತಾರೆ ನಮ್ಮ ಮಂತ್ರಿವರ್ಯರು! ಅದೇ ಜನಸಾಮಾನ್ಯನಿಂದ ಮಂತ್ರಿ ಪದವಿಗೆ ಏರಿದ ಒಬ್ಬ ಮನುಷ್ಯ ರಾಜಕಾರಣವೆಂಬ ಹೊಲಸು ವ್ಯವಸ್ಥೆಯಿಂದ interval  ಪಡೆಯಲು ವಿದೇಶ ಪ್ರಯಾಣ ಬೆಳೆಸುತ್ತಾನೆಯೇ ? ಈ ಮಂತ್ರಿಗಳನ್ನು ಪ್ರಶ್ನಿಸುವವರ್ಯಾರು ?</p>
<p>ಒಂದಿಷ್ಟು ವ್ಯವಸ್ಥೆಯ ಅವ್ಯವಸ್ಥೆಯ ಜಡ್ಡಿನ ಮೈದಡವುತ್ತ&#8230;<br />
ಶಿಶಿರ ಹೆಗಡೆ</p>
<br />Filed under: <a href='http://muroor.wordpress.com/category/kannada/'>Kannada</a>, <a href='http://muroor.wordpress.com/category/manasina-maatu/'>Manasina maatu..</a> Tagged: <a href='http://muroor.wordpress.com/tag/%e0%b2%95%e0%b2%a8%e0%b3%8d%e0%b2%a8%e0%b2%a1/'>ಕನ್ನಡ</a>, <a href='http://muroor.wordpress.com/tag/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b2%b0%e0%b2%b9/'>ಕನ್ನಡ ಬರಹ</a>, <a href='http://muroor.wordpress.com/tag/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d/'>ಕನ್ನಡ ಬ್ಲಾಗ್</a>, <a href='http://muroor.wordpress.com/tag/%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95/'>ಕರ್ನಾಟಕ</a>, <a href='http://muroor.wordpress.com/tag/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81/'>ಬೆಂಗಳೂರು</a>, <a href='http://muroor.wordpress.com/tag/%e0%b2%ae%e0%b3%82%e0%b2%b0%e0%b3%82%e0%b2%b0%e0%b3%81/'>ಮೂರೂರು</a>, <a href='http://muroor.wordpress.com/tag/%e0%b2%b6%e0%b2%bf%e0%b2%b6%e0%b2%bf%e0%b2%b0-%e0%b2%b9%e0%b3%86%e0%b2%97%e0%b2%a1%e0%b3%86/'>ಶಿಶಿರ ಹೆಗಡೆ</a>, <a href='http://muroor.wordpress.com/tag/bangalore/'>Bangalore</a>, <a href='http://muroor.wordpress.com/tag/benagluru/'>Benagluru</a>, <a href='http://muroor.wordpress.com/tag/kannada-blogs/'>Kannada Blogs</a>, <a href='http://muroor.wordpress.com/tag/karnataka/'>karnataka</a>, <a href='http://muroor.wordpress.com/tag/politicians/'>Politicians</a> <a rel="nofollow" href="http://feeds.wordpress.com/1.0/gocomments/muroor.wordpress.com/255/"><img alt="" border="0" src="http://feeds.wordpress.com/1.0/comments/muroor.wordpress.com/255/" /></a> <a rel="nofollow" href="http://feeds.wordpress.com/1.0/godelicious/muroor.wordpress.com/255/"><img alt="" border="0" src="http://feeds.wordpress.com/1.0/delicious/muroor.wordpress.com/255/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/255/"><img alt="" border="0" src="http://feeds.wordpress.com/1.0/facebook/muroor.wordpress.com/255/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/255/"><img alt="" border="0" src="http://feeds.wordpress.com/1.0/twitter/muroor.wordpress.com/255/" /></a> <a rel="nofollow" href="http://feeds.wordpress.com/1.0/gostumble/muroor.wordpress.com/255/"><img alt="" border="0" src="http://feeds.wordpress.com/1.0/stumble/muroor.wordpress.com/255/" /></a> <a rel="nofollow" href="http://feeds.wordpress.com/1.0/godigg/muroor.wordpress.com/255/"><img alt="" border="0" src="http://feeds.wordpress.com/1.0/digg/muroor.wordpress.com/255/" /></a> <a rel="nofollow" href="http://feeds.wordpress.com/1.0/goreddit/muroor.wordpress.com/255/"><img alt="" border="0" src="http://feeds.wordpress.com/1.0/reddit/muroor.wordpress.com/255/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=255&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2012/01/23/%e0%b2%ab%e0%b2%be%e0%b2%b0%e0%b2%bf%e0%b2%a8%e0%b3%8d-%e0%b2%b0%e0%b2%bf%e0%b2%9f%e0%b2%b0%e0%b3%8d%e0%b2%a8%e0%b3%8d-%e0%b2%9c%e0%b2%a8%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af/feed/</wfw:commentRss>
		<slash:comments>2</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>
	</item>
		<item>
		<title>ಏಕಾಂಗಿಯಾಗುವ ಮುನ್ನ&#8230;</title>
		<link>http://muroor.wordpress.com/2012/01/15/%e0%b2%8f%e0%b2%95%e0%b2%be%e0%b2%82%e0%b2%97%e0%b2%bf%e0%b2%af%e0%b2%be%e0%b2%97%e0%b3%81%e0%b2%b5-%e0%b2%ae%e0%b3%81%e0%b2%a8%e0%b3%8d%e0%b2%a8/</link>
		<comments>http://muroor.wordpress.com/2012/01/15/%e0%b2%8f%e0%b2%95%e0%b2%be%e0%b2%82%e0%b2%97%e0%b2%bf%e0%b2%af%e0%b2%be%e0%b2%97%e0%b3%81%e0%b2%b5-%e0%b2%ae%e0%b3%81%e0%b2%a8%e0%b3%8d%e0%b2%a8/#comments</comments>
		<pubDate>Sun, 15 Jan 2012 13:59:39 +0000</pubDate>
		<dc:creator>Muroor</dc:creator>
				<category><![CDATA[Kannada]]></category>
		<category><![CDATA[My Family]]></category>
		<category><![CDATA[Think Little]]></category>
		<category><![CDATA[kannada]]></category>
		<category><![CDATA[kannada blog]]></category>
		<category><![CDATA[Kannada Blogs]]></category>
		<category><![CDATA[karnataka]]></category>

		<guid isPermaLink="false">http://muroor.wordpress.com/?p=250</guid>
		<description><![CDATA[ಆಗಿನ್ನೂ ಆಟ ಆಡಿಕೊಂಡು ಓದಿಕೊಂಡು ಇರುವ ವಯಸ್ಸು. ಆಗಿನ ದಿನಚರಿ ಇನ್ನೂ ನೆನಪಿದೆ. ನಾನು ಸಾಯಂಕಾಲ ಕಾಲೇಜಿನಿಂದ ಬಂದಕೂಡಲೆ ಅಮ್ಮ ಮಾಡಿಕೊಡುತ್ತಿದ್ದ ಚಪಾತಿಯೋ ಅಥವಾ ಇನ್ಯಾವುದೋ ತಿಂಡಿಯನ್ನು ಲಗುಬಗೆಯಲ್ಲಿ ತಿಂದು ವಾಲೀಬಾಲ್ ಮೈದಾನಕ್ಕೆ ಓಡುವ ಧಾವಂತ. ಕತ್ತಲಾಗುವ ವರೆಗೆ ಆಡಿ, ಇತರೆ ಹುಡುಗರು ಅಲ್ಲೇ ಹರಟೆ ಹೊಡೆಯುತ್ತಿರುವಾಗ ಅಪ್ಪಯ್ಯ ಬಯ್ಯುತ್ತಾರೆ ಎಂಬ ಒಂದೇ ಕಾರಣಕ್ಕೆ ಮನೆಯತ್ತ ಓಡುತ್ತಿದ್ದೆ. ಕೈಕಾಲು ತೊಳೆದು ಭಜನೆ ಮಾಡಿ ನನ್ನ ರೂಮನ್ನು ಸೇರಿಕೊಳ್ಳುತ್ತಿದ್ದೆ. ಸಾಯಂಕಾಲ ತಿಂಡಿ ತಿಂದಿದ್ದರಿಂದ ರಾತ್ರಿ ಅಷ್ಟಾಗಿ ಹಸಿವಾಗಿರುತ್ತಲೇ ಇರುತ್ತಿರಲಿಲ್ಲ. [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=250&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಆಗಿನ್ನೂ ಆಟ ಆಡಿಕೊಂಡು ಓದಿಕೊಂಡು ಇರುವ ವಯಸ್ಸು. ಆಗಿನ ದಿನಚರಿ ಇನ್ನೂ ನೆನಪಿದೆ. ನಾನು ಸಾಯಂಕಾಲ ಕಾಲೇಜಿನಿಂದ ಬಂದಕೂಡಲೆ ಅಮ್ಮ ಮಾಡಿಕೊಡುತ್ತಿದ್ದ ಚಪಾತಿಯೋ ಅಥವಾ ಇನ್ಯಾವುದೋ ತಿಂಡಿಯನ್ನು ಲಗುಬಗೆಯಲ್ಲಿ ತಿಂದು ವಾಲೀಬಾಲ್ ಮೈದಾನಕ್ಕೆ ಓಡುವ ಧಾವಂತ. ಕತ್ತಲಾಗುವ ವರೆಗೆ ಆಡಿ, ಇತರೆ ಹುಡುಗರು ಅಲ್ಲೇ ಹರಟೆ ಹೊಡೆಯುತ್ತಿರುವಾಗ ಅಪ್ಪಯ್ಯ ಬಯ್ಯುತ್ತಾರೆ ಎಂಬ ಒಂದೇ ಕಾರಣಕ್ಕೆ ಮನೆಯತ್ತ ಓಡುತ್ತಿದ್ದೆ. ಕೈಕಾಲು ತೊಳೆದು ಭಜನೆ ಮಾಡಿ ನನ್ನ ರೂಮನ್ನು ಸೇರಿಕೊಳ್ಳುತ್ತಿದ್ದೆ. ಸಾಯಂಕಾಲ ತಿಂಡಿ ತಿಂದಿದ್ದರಿಂದ ರಾತ್ರಿ ಅಷ್ಟಾಗಿ ಹಸಿವಾಗಿರುತ್ತಲೇ ಇರುತ್ತಿರಲಿಲ್ಲ. ಮಲಗುವ ಮುನ್ನ ಅಮ್ಮನ ಒತ್ತಾಯಕ್ಕೆ ಸ್ವಲ್ಪ ಹಾಲು ಕುಡಿದು ಮಲಗುತ್ತಿದ್ದೆ. ಅಪ್ಪಯ್ಯ-ಅಮ್ಮ ಅವರಷ್ಟಕ್ಕೆ ಅವರು ಊಟ ಮಾಡುತ್ತಿದ್ದರು. ನಂತರ ಬೇಗ ಮಲಗಿಬಿಡುತ್ತಿದ್ದರು. ನಾನು ಯಾವುದಾದರೂ ಪಠ್ಯೇತರ ಪುಸ್ತಕವನ್ನು ಹಿಡಿದು ಓದುತ್ತಿದ್ದೆ ಮತ್ತು ಅವರು ಮಲಗಿದ ಮೇಲೆ ಒಂದೆರಡು ತಾಸು ಟಿವಿ ನೋಡಿ ಮತ್ತೆ ತುಂಬಾ ತಡವಾಗಿ ಮಲಗುತ್ತಿದ್ದೆ. ಸಹಜವಾಗಿ ಬೆಳಿಗ್ಗೆ ಮಾತ್ರ ಬೇಗ ಏಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪಯ್ಯ ಎಷ್ಟು ಎಬ್ಬಿಸಿದರೂ ನಾನು ಮಾತ್ರ ಏಳುತ್ತಿರಲಿಲ್ಲ. ಶಿಸ್ತಿನ ಅಪ್ಪಯ್ಯ ಮುನಿಸಿಕೊಳ್ಳುತ್ತಿದ್ದರು. ಅಪ್ಪಯ್ಯನ ಶಿಸ್ತಿನ ಮೇಲೆ ನನಗೂ ಕೋಪ ಬರುತ್ತಿತ್ತು. ಅವರಿಗೆ ಕೇಳದೇ ಹೋದ ಹಾಗೆ ಗೊಣಗಿಕೊಳ್ಳುತ್ತಿದ್ದೆ.  ಅಪ್ಪಯ್ಯ ಮಾತ್ರ ಬಹು ಬೇಗ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿ ತಮ್ಮ ಕೆಲಸಕ್ಕೆ ಹೊರಡುತ್ತಿದ್ದರು. ನಾನು ಅವರು ಹೋದ ನಂತರ  ನಿಧಾನ ಎದ್ದು ಸ್ನಾನ ಮಾಡಿ, ಏನನ್ನೋ ತಿಂದು ಕಾಲೇಜಿಗೆ ಹೊರಡುತ್ತಿದ್ದೆ. ಮತ್ತೆ ವಾಪಸ್ ಬರುವುದು ಸಂಜೆ. ಒಟ್ಟಾರೆಯಾಗಿ ನಾನು ಮಾತ್ರ ಆಂತರ್ಯದಲ್ಲಿ ಏನನ್ನೋ ಕಳೆದುಕೊಳ್ಳುತ್ತಿರುವ ಭಾವನೆ ಗ್ರಹಿಸುತ್ತಲೇ ಇದ್ದೆ. ಏನೋ ಸರಿಯಾಗಿ ಆಗುತ್ತಿಲ್ಲ ಎಂದು ಮಾತ್ರ ಅನ್ನಿಸುತ್ತಿತ್ತು. ಮನೆಯಲ್ಲಿಯೇ ಇದ್ದರೂ ಎಲ್ಲಿಯೋ ಒಂದು ಅಂತರ ಏರ್ಪಟ್ಟಂತೆ. ಏನೋ ಒಂದು ಮಾತ್ರ ಸರಿಯಾಗಿ ನಡೆಯುತ್ತಿಲ್ಲವೆಂಬ ಭಾವನೆ. </p>
<p>ಒಂದು ದಿನ ಅಪ್ಪಯ್ಯ ಬಹಳ ಕೋಪದಿಂದಿದ್ದರು. ರಾತ್ರಿ ಊಟಕ್ಕೆ ಕೂತಿದ್ದರು. ನನ್ನನ್ನು ಗಟ್ಟಿಯಾಗಿ ಕೂಗಿದರು. ನಾನು ಹೆದರಿ ಬಂದು ಅವರೆದುರು ಕೂತೆ. ಅವರು ಆಗ ಹೇಳಿದ ಮಾತುಗಳ ಮಹತ್ವ ಇಂದು ನೆನಪಿಗೆ ಬರುತ್ತಿದೆ. &#8220;ನೋಡೂ, ನಿನ್ನ ದಿನಚರಿ ಸರಿಯಾಗಿಲ್ಲ. ನಿನ್ನದು ಓದು-ಆಟದ ವಯಸ್ಸು. ಅದೆರಡೂ ಬೇಕೇ ಬೇಕು. ಅದ್ಯಾವುದನ್ನೂ ಬಿಡು ಎಂದು ನಾನು ಹೇಳುವುದೇ ಇಲ್ಲ. ಆದರೆ ನಿನ್ನ ಈ ದಿನಚರಿ ಮನೆಯಲ್ಲಿಯ ಜನರಿಂದ ನಿನ್ನನ್ನು ದೂರ ಕರೆದು ನಿಲ್ಲಿಸಿಬಿಡುವ ಮುನ್ನ ನೀನು ಬದಲಾವಣೆ ಮಾಡಿಕೊಳ್ಳಬೇಕು. ನೀನು ಹೀಗೆಯೇ ಇರಬೇಕು ಎಂದು ನಾನೆಂದೂ ಎಂದವನಲ್ಲ. ನೀನು ಹೇಗಿರಬೇಕೆಂಬ ತಿಳುವಳಿಕೆ ನಿನ್ನಲ್ಲಿ ಮೂಡುವ ವಯಸ್ಸಿನಲ್ಲಿ ನಾನೇನೂ ಹೇಳದೇ ಹೋದಲ್ಲಿ ಅದರ ಪರಿಣಾಮಕ್ಕೆ ನಾನೇ ಹೊಣೆಯಾಗುತ್ತೇನೆ&#8221;. ನನಗೂ ಕೂಡ ಹಾಗೆಯೇ ಅನ್ನಿಸುತ್ತಿತ್ತೇನೋ. &#8220;ಹೌದು ಅಪ್ಪಯ್ಯ, ಯಾಕೋ ನನಗೂ ಹಾಗೆಯೇ ಅನಿಸುತ್ತಿದೆ.&#8221; ಎಂದು ಒಪ್ಪಿಸಿಕೊಂಡೆ. ಇಷ್ಟು ಹೇಳಿದ ಅಪ್ಪಯ್ಯನವರಲ್ಲಿ ಇದಕ್ಕೊಂದು ಪರಿಹಾರವಿದೆ ಎಂಬ ನಿರೀಕ್ಷೆಯಲ್ಲಿ ಮುಖವೆತ್ತಿ ಅವರ ಮುಖ ನೋಡಿದೆ. &#8220;ನೀನು ತಪ್ಪುತ್ತಿರುವುದು ನಿಜ. ಒಂದೇ ಬದಲಾವಣೆಯಾಗಬೇಕು. ಪ್ರತೀ ದಿನ ಮನೆಯವರೆಲ್ಲ ತಿಂಡಿ ತಿನ್ನುವಾಗ ಮತ್ತು ಊಟಮಾಡುವಾಗ ನೀನು ಬಂದು ಕೂಡಲೇ ಬೇಕು. ಅಷ್ಟೇ&#8230;ನಿನ್ನ ಊಟ ಮತ್ತು ತಿಂಡಿ ಮನೆಯವರೊಟ್ಟಿಗಾಗಬೇಕು&#8221; ಎಂದು ಸುಮ್ಮನಾದರು. ನಾನು ಕಣ್ಣೊರೆಸಿಕೊಂಡೆ. </p>
<p>ನಮ್ಮಲ್ಲಿಯ ಗಾದೆ ಹೀಗಿದೆ ” ಸಂಗತಿ ರುಚಿಯೋ, ಸಕ್ಕರೆ ರುಚಿಯೋ”  ಅಂದರೆ, ಸಕ್ಕರೆಗಿಂತ ರುಚಿ ಎಲ್ಲರೂ ಕೂಡಿದಾಗ ; ಕೂಡಿ ಉಂಡಾಗ. ಭಾರತೀಯತನದಲ್ಲಿ ಮನುಷ್ಯನ ಸಮಾಜ ಪರಿಕಲ್ಪನೆಯ ಭದ್ರ ಅಂಶಗಳಿಗೆ ಇನ್ನೂ ಮಹತ್ವ ಉಳಿದಿರುತ್ತದೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿ ಎಂದು ಹೊಗಳಿಕೊಳ್ಳುವುದು ಸಾಧ್ಯವಾಗಿದೆ. ಕಾಡ ಮನುಷ್ಯ ಸಾಮಾಜಿಕವಾಗಲು ಕಲಿತುಕೊಂಡದ್ದು ಗುಂಪಿನಲ್ಲಿ ಬದುಕಲು ಶುರುವಿಟ್ಟುಕೊಂಡಾಗ. ಆದರೆ ಇತ್ತೀಚೆಗೆ ಇದು ಕೇವಲ ಹೊಟ್ಟೆಪಾಡಿನ ವಿಷಯವಾಗಿದೆ. ಮನುಷ್ಯನಾದ ನಮಗೆ ಊಟ ಕೇವಲ ಹೊಟ್ಟೆ ತುಂಬಿಕೊಳ್ಳುವ ವಿಷಯವಲ್ಲ ಎನ್ನುವ ಅರಿವಿನ ಅವಷ್ಯಕತೆಯಿದೆ. ರಾತ್ರಿ ತಡವಾಗಿ ಮನೆಗೆ ಬಂದು ತ್ರೀಫ಼ೋರ್ಥ್ ಸಿಕ್ಕಿಸಿಕೊಂಡು ಅಮ್ಮನನ್ನು ಸ್ವಲ್ಪ ಮಾತನಾಡಿಸಿ ತಟ್ಟೆಗೆ ಎಲ್ಲವನ್ನೂ ಸುರಿದು (ನಮ್ಮ ಕಡೆ ಮಿಸಾಳು ಭಾಜಿ ಎನ್ನುವ ತಿಂಡಿಯೊಂದಿದೆ) ಹಾಲಿಗೆ ಬಂದು ಇಂಗ್ಲಿಷ್ ನಿವ್ಸ್ ಚ್ಯಾನಲ್ಲನ್ನು ಶೂನ್ಯದಲ್ಲಿ ನೋಡುತ್ತ ಊಟ ಮಾಡೂವುದು ಒಂದು ಪ್ಯಾಷನ್. ಯಾರೇ ಬಂದು ಮಾತನಾಡಿಸಿದರೂ  ಮೊಬೈಲ್ ನಲ್ಲಿ ಏನನ್ನೋ ಒತ್ತುತ್ತ ಅವರಿಗೆ ಸುಮಾರಾದ ಉತ್ತರ. ಎಲ್ಲೋ ವಾರಕ್ಕೊಮ್ಮೆ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿದರೆ ಅದೇ ದೊಡ್ಡದು. ಹಾಗಂತ ಅದೇ ಮನುಷ್ಯ ಪಾರ್ಟಿ ಪ್ರಿಯ. ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗುತ್ತಲೇ ಇರುವಾತ ಮನೆಯಲ್ಲಿ ಮಾತ್ರ ಏಕಾಂಗಿ ಊಟಗಾರ. ಅದಕ್ಕೇ ಹಲವರಿಗೆ ಮನೆಯವರಿಗಿಂತ ಸ್ನೇಹಿತರೇ ಅಚ್ಚುಮೆಚ್ಚು. ತಪ್ಪುತ್ತಿರುವುದೇ ಅಲ್ಲಿ. ನಮಗೆ ಅರಿವಿಲ್ಲದೆಯೇ ಕುಟುಂಬದಿಂದ ದೂರ ಸರಿಯುತ್ತ ಸಾಗುವಾಗ ಅದನ್ನು ಗ್ರಹಿಸದೇ ಹೋದಲ್ಲಿ ನಾವು ಮತ್ತೆ ಬದಲಾಗಲು ಸಾಧ್ಯವಾಗದ ಹಂತಕ್ಕೆ ಅತೀ ಬೇಗನೆ ತಲುಪಿಬಿಡುತ್ತೇವೆ. ಅದೆಲ್ಲದರ ನಡುವೆ ಅದೇನನ್ನೋ ತಿಳಿಯದೇ ಕಳೆದುಕೊಂಡುಬಿಡುತ್ತೇವೆ. ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ಅಂತರವೇ ಇಂಥಹ ಚಿಕ್ಕ ಚಿಕ್ಕ ವಿಷಯಗಳು ಹುಟ್ಟಿಹಾಕುವ ದೊಡ್ಡ ದೊಡ್ಡ ಅಂತರಗಳು. ಈ ಅಂತರಗಳನ್ನು ಅರಿಯದೇ ಹೋದಲ್ಲಿ ನಾವು ಜಾನುವಾರುಗಳಂತೆ ವರ್ತಿಸಲು ಶುರುವಿಟ್ಟುಕೊಳ್ಳುತ್ತೇವೆ. ಕೆಲವೊಂದು ಸೂಕ್ಷ್ಮಗಳು ನಮ್ಮ ಕೌಟುಂಬಿಕ ಸಂಬಂಧಗಳನ್ನು ಬಹುವಾಗಿ ನಿಗ್ರಹಿಸುತ್ತವೆ. ಪ್ರತೀ ದಿನ ಯಾವಾಗಲೂ ಮನೆಯವರೆಲ್ಲ ಸೇರಿ ಒಟ್ಟಿಗೆ ಊಟ ಮಾಡಿ. ಸಾಧ್ಯವಾದಲ್ಲಿ ಒಂದು ಊಟವಾದರೂ ಕೂಡಿ ಮಾಡಿ ಅಥವಾ ಕೊನೆಯಲ್ಲಿ ಒಂದು ತಿಂಡಿ ಒಟ್ಟಿಗಾಗಲಿ. ಸಾಧ್ಯವಿಲ್ಲವೆನ್ನುವ ಯಾವುದೇ ಸಣ್ಣ ಸಬೂಬು ನಿಮ್ಮನ್ನು ಸಮಾಧಾನಪಡಿಸದಿರಲಿ. ಬದಲಾವಣೆಯನ್ನು ನನಗೆ ಹೇಳಿ. </p>
<p>ಮನುಕುಲದೆಡೆಗಿನ ಒಂದಿಷ್ಟು ಕಾಳಜಿಯೊಂದಿಗೆ<br />
-ಶಿಶಿರ ಹೆಗಡೆ.</p>
<br />Filed under: <a href='http://muroor.wordpress.com/category/kannada/'>Kannada</a>, <a href='http://muroor.wordpress.com/category/my-family/'>My Family</a>, <a href='http://muroor.wordpress.com/category/think-little/'>Think Little</a> Tagged: <a href='http://muroor.wordpress.com/tag/kannada-2/'>kannada</a>, <a href='http://muroor.wordpress.com/tag/kannada-blog/'>kannada blog</a>, <a href='http://muroor.wordpress.com/tag/kannada-blogs/'>Kannada Blogs</a>, <a href='http://muroor.wordpress.com/tag/karnataka/'>karnataka</a> <a rel="nofollow" href="http://feeds.wordpress.com/1.0/gocomments/muroor.wordpress.com/250/"><img alt="" border="0" src="http://feeds.wordpress.com/1.0/comments/muroor.wordpress.com/250/" /></a> <a rel="nofollow" href="http://feeds.wordpress.com/1.0/godelicious/muroor.wordpress.com/250/"><img alt="" border="0" src="http://feeds.wordpress.com/1.0/delicious/muroor.wordpress.com/250/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/250/"><img alt="" border="0" src="http://feeds.wordpress.com/1.0/facebook/muroor.wordpress.com/250/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/250/"><img alt="" border="0" src="http://feeds.wordpress.com/1.0/twitter/muroor.wordpress.com/250/" /></a> <a rel="nofollow" href="http://feeds.wordpress.com/1.0/gostumble/muroor.wordpress.com/250/"><img alt="" border="0" src="http://feeds.wordpress.com/1.0/stumble/muroor.wordpress.com/250/" /></a> <a rel="nofollow" href="http://feeds.wordpress.com/1.0/godigg/muroor.wordpress.com/250/"><img alt="" border="0" src="http://feeds.wordpress.com/1.0/digg/muroor.wordpress.com/250/" /></a> <a rel="nofollow" href="http://feeds.wordpress.com/1.0/goreddit/muroor.wordpress.com/250/"><img alt="" border="0" src="http://feeds.wordpress.com/1.0/reddit/muroor.wordpress.com/250/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=250&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2012/01/15/%e0%b2%8f%e0%b2%95%e0%b2%be%e0%b2%82%e0%b2%97%e0%b2%bf%e0%b2%af%e0%b2%be%e0%b2%97%e0%b3%81%e0%b2%b5-%e0%b2%ae%e0%b3%81%e0%b2%a8%e0%b3%8d%e0%b2%a8/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>
	</item>
		<item>
		<title>ಒಂದು ಕಪ್ಪೆ , ಯೆಡ್ಯೂರಪ್ಪ ಮತ್ತು ಅಣ್ಣಾ ಹಜಾರೆ.</title>
		<link>http://muroor.wordpress.com/2011/12/11/%e0%b2%92%e0%b2%82%e0%b2%a6%e0%b3%81-%e0%b2%95%e0%b2%aa%e0%b3%8d%e0%b2%aa%e0%b3%86-%e0%b2%af%e0%b3%86%e0%b2%a1%e0%b3%8d%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a4/</link>
		<comments>http://muroor.wordpress.com/2011/12/11/%e0%b2%92%e0%b2%82%e0%b2%a6%e0%b3%81-%e0%b2%95%e0%b2%aa%e0%b3%8d%e0%b2%aa%e0%b3%86-%e0%b2%af%e0%b3%86%e0%b2%a1%e0%b3%8d%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a4/#comments</comments>
		<pubDate>Sun, 11 Dec 2011 12:56:33 +0000</pubDate>
		<dc:creator>Muroor</dc:creator>
				<category><![CDATA[Interesting]]></category>
		<category><![CDATA[Bangalore]]></category>
		<category><![CDATA[kannada]]></category>
		<category><![CDATA[Kannada Blogs]]></category>
		<category><![CDATA[karnataka]]></category>

		<guid isPermaLink="false">http://muroor.wordpress.com/?p=233</guid>
		<description><![CDATA[ಅದೆಲ್ಲಿಯೋ ಓದಿದ ಕಥೆ ನೆನಪಾಗುತ್ತಿದೆ. ಒಂದು ಗುಂಪಿನ ಕಪ್ಪೆಗಳೆಲ್ಲ ಅದೆಲ್ಲಿಯೋ ಆಹಾರವನ್ನೋ ಇನ್ನೇನನ್ನೋ ಅರಸಿ ಹೊರಟಿದ್ದವು. ಒಂದರ ಹಿಂದೊಂದರಂತೆ ಹಾರಿ ನೆಗೆದು ಜಿಗಿದು ಎತ್ತೆತ್ತಲೋ ಸಾಗುವಂತೆ ಒಂದೇ ಗೊತ್ತು ಗುರಿಯಿಲ್ಲದೇ, ಉದ್ದೇಶವೊಂದೇ ಎಂಬಂತೆ ಸಾಗುತ್ತಲೇ ಇದ್ದವು. ಒಂದು ಮರದ ದಿಮ್ಮಿಯನ್ನು ಹತ್ತಿ ನೀರಿನ ಹೊಂಡವೊಂದನ್ನು ದಾಟುತ್ತಿರುವಾಗ ಫಕ್ಕನೆ ಆಯತಪ್ಪಿ ಎರಡು ಕಪ್ಪೆಗಳು ಕೆಳಗಿನ ಹೊಂಡಕ್ಕೆ ಬಿದ್ದು ಬಿಟ್ಟವು. ಎರಡೂ ಕಪ್ಪೆಗಳು ಅತಿ ಕಷ್ಟಪಟ್ಟು ನೆಗೆನೆಗೆದು ಹಾರಿ ಹೊರಬರಲು ಹರಸಾಹಸ ಪಡುತ್ತಿದ್ದವು. ಇದನ್ನು ನೋಡಿದ ಉಳಿದ ಕಪ್ಪೆಗಳು &#8220;ಹೊಂಡ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=233&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಅದೆಲ್ಲಿಯೋ ಓದಿದ ಕಥೆ ನೆನಪಾಗುತ್ತಿದೆ. ಒಂದು ಗುಂಪಿನ ಕಪ್ಪೆಗಳೆಲ್ಲ ಅದೆಲ್ಲಿಯೋ ಆಹಾರವನ್ನೋ ಇನ್ನೇನನ್ನೋ ಅರಸಿ ಹೊರಟಿದ್ದವು. ಒಂದರ ಹಿಂದೊಂದರಂತೆ ಹಾರಿ ನೆಗೆದು ಜಿಗಿದು ಎತ್ತೆತ್ತಲೋ ಸಾಗುವಂತೆ ಒಂದೇ ಗೊತ್ತು ಗುರಿಯಿಲ್ಲದೇ, ಉದ್ದೇಶವೊಂದೇ ಎಂಬಂತೆ ಸಾಗುತ್ತಲೇ ಇದ್ದವು. ಒಂದು ಮರದ ದಿಮ್ಮಿಯನ್ನು ಹತ್ತಿ ನೀರಿನ ಹೊಂಡವೊಂದನ್ನು ದಾಟುತ್ತಿರುವಾಗ ಫಕ್ಕನೆ ಆಯತಪ್ಪಿ ಎರಡು ಕಪ್ಪೆಗಳು ಕೆಳಗಿನ ಹೊಂಡಕ್ಕೆ ಬಿದ್ದು ಬಿಟ್ಟವು. ಎರಡೂ ಕಪ್ಪೆಗಳು ಅತಿ ಕಷ್ಟಪಟ್ಟು ನೆಗೆನೆಗೆದು ಹಾರಿ ಹೊರಬರಲು ಹರಸಾಹಸ ಪಡುತ್ತಿದ್ದವು. ಇದನ್ನು ನೋಡಿದ ಉಳಿದ ಕಪ್ಪೆಗಳು &#8220;ಹೊಂಡ ಬಹಳ ಆಳವಿದೆ, ಅಲ್ಲಿಯೇ ನೀವು ಆದಷ್ಟು ದಿನ ಬದುಕಿ ಸಾಯುವುದು ಉತ್ತಮ, ಅದಿಲ್ಲದೇ ಹೋದಲ್ಲಿ ವ್ಯರ್ಥ ಪ್ರಯತ್ನ ಮಾಡಿ ಸುಸ್ತಿನಲ್ಲಿ ಸಾಯುವುದು ಬೇಡ&#8221; ಎಂಬಿತ್ಯಾದಿ ಕೂಗಿಕೊಂಡವು. ಪ್ರಯತ್ನ ಮಾಡೀ ಸೋತು ಸಾಯುವುದಕ್ಕಿಂತ ಅಲ್ಲಿಯೇ ಇದ್ದ ಹುಳು-ಹುಪ್ಪಡಿಗಳನ್ನು ತಿಂದು ಆದಷ್ಟು ದಿನ ಬದುಕಿ ಸಾಯುವುದೇ ಉತ್ತಮವೆಂದು ಹಿರಿಯ ಕಪ್ಪೆಯೂ ಬುದ್ಧಿವಾದ ಹೇಳಿತು. ಇದನ್ನೆಲ್ಲ ಕೇಳುತ್ತಲೇ ಒಂದು ಕಪ್ಪೆ ಹಾರುತ್ತ ಹಾರುತ್ತ ಕೊನೆಗೆ ಸೋತು ಸತ್ತುಬಿದ್ದಿತು, ಆದರೆ ಇನ್ನೊಂದು ಕಪ್ಪೆ ಮಾತ್ರ ಮತ್ತೂ ನೆಗೆನೆಗೆದು ಹಾರುತ್ತಲೇ ಇತ್ತು. ಹಾರುತ್ತ ಹಾರುತ್ತ ತನ್ನ ಪ್ರಯತ್ನ ಮಾಡುತ್ತಲೇ ಇತ್ತು. ಕೊನೆಯ ನೆಗೆತದಲ್ಲಿ ತನ್ನ ಶಕ್ತಿಯನ್ನೆಲ್ಲ ಒಮ್ಮೆಲೇ ಬಳಸಿದಂತೆ ನೆಗೆದು ಮೇಲೆ ಬಂದು ಬಿಟ್ಟಿತು. ಆಗ ಮೇಲೆ ಇದ್ದ ಕಪ್ಪೆಗಳಿಗೆಲ್ಲ ಸಂತೋಷವೋ ಸಂತೋಷ. ಆಗ ಹಿರಿಯ ಕಪ್ಪೆ ಅದರ ಬಳಿ ಬಂದು ,&#8221;ನಾವೆಲ್ಲ ಬೇಡ ಬೇಡವೆಂದರೂ ನೀನು ನಿಲ್ಲದೇ , ಸಾವಿಗೆ ಅಂಜದೇ ನೆಗೆಯುತ್ತಲೇ ಯಶಸ್ವಿಯಾದೆಯಲ್ಲಾ, ನಿನಗೆ ಶಹಬಾಸ್&#8221;. ಆಗ ಜಯಿಸಿದ ಕಪ್ಪೆ ಹೀಗೆಂದಿತು,&#8221;ನಿಮಗೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನನಗೆ ಕಿವಿ ಕೇಳುತ್ತಿಲ್ಲದಿದ್ದರೂ ನೀವು ಕೊಟ್ಟ ಪ್ರೋತ್ಸಾಹದಿಂದಲೇ ನಾನು ಹಾರಿ ಜಯಿಸಿ ಬರಲು ಸಾಧ್ಯವಾಯಿತು&#8221;.</p>
<p>ಈ ಕಥೆ ನೆನಪಾದಾಗ ಅಣ್ಣಾ ಹಜಾರೆಯವರ ಈಗಿತ್ತಲಾಗಿನ ಮಾತುಗಳು, ನಮ್ಮ ಯೆಡ್ಯೂರಪ್ಪನವರ ವಿಪಕ್ಷದ ಮೇಲಿನ ಮುನಿಸಿನ ನುಡಿಗಳು ಇವೆಲ್ಲ ಫಕ್ಕನೆ ಸ್ಮೃತಿಪಟಲದಲ್ಲಿ ಚಣಕಾಲ ನೆಲೆ ನಿಂತು ಸರಿದು ಹೋದವು. </p>
<p>- ಶಿಶಿರ ಹೆಗಡೆ</p>
<br />Filed under: <a href='http://muroor.wordpress.com/category/interesting/'>Interesting</a> Tagged: <a href='http://muroor.wordpress.com/tag/bangalore/'>Bangalore</a>, <a href='http://muroor.wordpress.com/tag/kannada-2/'>kannada</a>, <a href='http://muroor.wordpress.com/tag/kannada-blogs/'>Kannada Blogs</a>, <a href='http://muroor.wordpress.com/tag/karnataka/'>karnataka</a> <a rel="nofollow" href="http://feeds.wordpress.com/1.0/gocomments/muroor.wordpress.com/233/"><img alt="" border="0" src="http://feeds.wordpress.com/1.0/comments/muroor.wordpress.com/233/" /></a> <a rel="nofollow" href="http://feeds.wordpress.com/1.0/godelicious/muroor.wordpress.com/233/"><img alt="" border="0" src="http://feeds.wordpress.com/1.0/delicious/muroor.wordpress.com/233/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/233/"><img alt="" border="0" src="http://feeds.wordpress.com/1.0/facebook/muroor.wordpress.com/233/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/233/"><img alt="" border="0" src="http://feeds.wordpress.com/1.0/twitter/muroor.wordpress.com/233/" /></a> <a rel="nofollow" href="http://feeds.wordpress.com/1.0/gostumble/muroor.wordpress.com/233/"><img alt="" border="0" src="http://feeds.wordpress.com/1.0/stumble/muroor.wordpress.com/233/" /></a> <a rel="nofollow" href="http://feeds.wordpress.com/1.0/godigg/muroor.wordpress.com/233/"><img alt="" border="0" src="http://feeds.wordpress.com/1.0/digg/muroor.wordpress.com/233/" /></a> <a rel="nofollow" href="http://feeds.wordpress.com/1.0/goreddit/muroor.wordpress.com/233/"><img alt="" border="0" src="http://feeds.wordpress.com/1.0/reddit/muroor.wordpress.com/233/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=233&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/12/11/%e0%b2%92%e0%b2%82%e0%b2%a6%e0%b3%81-%e0%b2%95%e0%b2%aa%e0%b3%8d%e0%b2%aa%e0%b3%86-%e0%b2%af%e0%b3%86%e0%b2%a1%e0%b3%8d%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a4/feed/</wfw:commentRss>
		<slash:comments>4</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>
	</item>
		<item>
		<title>ಪಾತ್ರ-ಅಪಾತ್ರರ ನಡುವೆ&#8230;</title>
		<link>http://muroor.wordpress.com/2011/11/12/%e0%b2%aa%e0%b2%be%e0%b2%a4%e0%b3%8d%e0%b2%b0-%e0%b2%85%e0%b2%aa%e0%b2%be%e0%b2%a4%e0%b3%8d%e0%b2%b0%e0%b2%b0-%e0%b2%a8%e0%b2%a1%e0%b3%81%e0%b2%b5%e0%b3%86/</link>
		<comments>http://muroor.wordpress.com/2011/11/12/%e0%b2%aa%e0%b2%be%e0%b2%a4%e0%b3%8d%e0%b2%b0-%e0%b2%85%e0%b2%aa%e0%b2%be%e0%b2%a4%e0%b3%8d%e0%b2%b0%e0%b2%b0-%e0%b2%a8%e0%b2%a1%e0%b3%81%e0%b2%b5%e0%b3%86/#comments</comments>
		<pubDate>Sat, 12 Nov 2011 17:33:34 +0000</pubDate>
		<dc:creator>Muroor</dc:creator>
				<category><![CDATA[Interesting]]></category>
		<category><![CDATA[Blog Kannada]]></category>
		<category><![CDATA[kannada]]></category>
		<category><![CDATA[Kannada Article]]></category>
		<category><![CDATA[kannada blog]]></category>
		<category><![CDATA[Kannada live]]></category>

		<guid isPermaLink="false">http://muroor.wordpress.com/?p=230</guid>
		<description><![CDATA[ನನ್ನ ಗೆಳೆಯನೊಂದಿಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆ. ನಾನು ಮತ್ತು ನನ್ನ ಸ್ನೇಹಿತ ಬಹುತೇಕವಾಗಿ ಕಾರಣವಿಲ್ಲದೇ ವಾಯುವಿಹಾರ ಮಾಡಿಕೊಂಡು ನಡೆದಾಡುವ ಜಾಯಮಾನದವರಲ್ಲದೇ ಹೋದದ್ದಾಗಿಯೂ ಆ ದಿನ ಸುಮ್ಮನೆ ನಡೆದುಕೊಂಡು ಹೊರಟಿದ್ದೆವು. ನಾನು ಬೆಂಗಳೂರಿಗೆ ಆಗ ಬಂದು ಇನ್ನೂ ಒಂದು ವರುಷ ಆಗಿರಲಿಲ್ಲವೇನೋ, ಆದರೆ ನನ್ನ ಗೆಳೆಯ ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲಿನ ಗಾಳಿತಿಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ನನಗೆ ಎಲ್ಲವೂ ಹೊಸತಾದರೂ ಯಾಕೋ ಹೊಸತೆಂದು ಅಥವಾ experience ಇಲ್ಲದವನ ರೀತಿಯಲ್ಲಿ ನಡೆದುಕೊಳ್ಳುವ ಮನಸ್ಸು ನನ್ನದಿರಲಿಲ್ಲ. ನಮ್ಮೆದುರಿನಲ್ಲಿ ನಡೆದಾಡುವ ಯಾವೊಬ್ಬರೂ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=230&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://muroor.files.wordpress.com/2011/11/e0b2b9e0b380e0b297e0b386.jpg"><img src="http://muroor.files.wordpress.com/2011/11/e0b2b9e0b380e0b297e0b386.jpg?w=510" alt="" title="ಹೀಗೆ"   class="alignleft size-full wp-image-238" /></a>ನನ್ನ ಗೆಳೆಯನೊಂದಿಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆ. ನಾನು ಮತ್ತು ನನ್ನ ಸ್ನೇಹಿತ ಬಹುತೇಕವಾಗಿ ಕಾರಣವಿಲ್ಲದೇ ವಾಯುವಿಹಾರ ಮಾಡಿಕೊಂಡು ನಡೆದಾಡುವ ಜಾಯಮಾನದವರಲ್ಲದೇ ಹೋದದ್ದಾಗಿಯೂ ಆ ದಿನ ಸುಮ್ಮನೆ ನಡೆದುಕೊಂಡು ಹೊರಟಿದ್ದೆವು. ನಾನು ಬೆಂಗಳೂರಿಗೆ ಆಗ ಬಂದು ಇನ್ನೂ ಒಂದು ವರುಷ ಆಗಿರಲಿಲ್ಲವೇನೋ, ಆದರೆ ನನ್ನ ಗೆಳೆಯ ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲಿನ ಗಾಳಿತಿಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ನನಗೆ ಎಲ್ಲವೂ ಹೊಸತಾದರೂ ಯಾಕೋ ಹೊಸತೆಂದು ಅಥವಾ experience ಇಲ್ಲದವನ ರೀತಿಯಲ್ಲಿ ನಡೆದುಕೊಳ್ಳುವ ಮನಸ್ಸು ನನ್ನದಿರಲಿಲ್ಲ. ನಮ್ಮೆದುರಿನಲ್ಲಿ ನಡೆದಾಡುವ ಯಾವೊಬ್ಬರೂ ನನ್ನನ್ನು ’ಹೊಸಬ’ನೆಂದೆಂದುಕೊಳ್ಳಬಾರದು ಎಂಬ ಚಿಕ್ಕದೊಂದು ಆಸೆಯನ್ನು ನಾನು ಬಹು ಪ್ರಮುಖವೆಂಬಂತೆ ಪರಿಗಣಿಸಿದ್ದಿರಬಹುದು. ಹೀಗೆಲ್ಲದರ ನಡುವೆ ನಮ್ಮ ಧೂಳಿನ ವಿಹಾರ (ವಾಯು ವಿಹಾರವೆನ್ನುವಹಾಗೆ ನಮ್ಮ ಬೆಂಗಳೂರು ಆಗಲೇ ಇರಲಿಲ್ಲ ಬಿಡಿ) ಮುಂದುವರಿದಿತ್ತು , ದಿಕ್ಕು ದೆಸೆಯಿಲ್ಲದೆ.</p>
<p>ಆಗ ಕಾಣಿಸಿಕೊಂಡ ನನ್ನೆದುರಿನ ಒಂದು ದಂಪತಿಗಳನ್ನು ಬಹುಷ: ನಾನು ಜೀವಮಾನದಲ್ಲೆಂದೆಂದೂ ಮರೆಯಲಾರೆ. ಒಂದು ಪುಟ್ಟ ಕಂದನನ್ನು ಕೈಯಲ್ಲಿ ಹಿಡುದುಕೊಂಡವ ಮುಖಭಾವದಲ್ಲಿ ತೀರಾ ದೈನ್ಯನಾಗಿದ್ದ. ಆತನ ಹೆಂಡತಿ ಅಷ್ಟೇನೂ ಕಂಗಾಲಾದಂತಿರಲಿಲ್ಲ. ಗಂಡನೊಂದಿಗೆ ನಿಲ್ಲುವುದೇ ತನ್ನ ಕರ್ತವ್ಯವೆನ್ನುವಂತೆ ನಿಂತಿದ್ದಳು, ಮಗು ಮಾತ್ರ ಅತೀ ಶಾಂತವಾಗಿ ಸುತ್ತಲಿನ ಜಗತ್ತನ್ನೆಲ್ಲ ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿತ್ತು. ಅದು ಏನನ್ನೋ ಕಲಿಯುತ್ತಿದ್ದಂತಿತ್ತು. ಬೇಗ ಎಲ್ಲವನ್ನು ಕಲಿತುಬಿಡಬೇಕು ಎಂದು ಕಣ್ಣರಳಿಸಿ ಏನನ್ನೋ ಹುಡುಕಿದಂತೆ. ’ಸಾಹೇಬ್, ಆಪ್ಕೊ ಹಿಂದಿ ಆತೀಹೆ?’. ನಾನು ’ಹೌದು’ ಎಂದೆನ್ನುವಾಗಲೇ ನನ್ನ ಗೆಳೆಯ ನನ್ನನ್ನು ಕೈಹಿಡಿದು ಎಳೆದದ್ದು ನನ್ನಲ್ಲಿ ಅಸಹನೆ ತತ್-ಕ್ಷಣ ಹುಟ್ಟುಹಾಕಿದ್ದು ಇನ್ನೂ ನೆನಪಿದೆ. ಇದ್ದ ಐವತ್ತುರೂಪಾಯಿಯನ್ನು ಅವನಿಗೆ ಕೊಡುವವನಿದ್ದೆ. ಗೆಳೆಯ ಬಿಡಲಿಲ್ಲ. ಅವರೆದುರಿಗೇ ಅವರಿಗೆಲ್ಲ ಅವಮಾನವಾಗುವಂತೆ ಬೈದ. ಆ ಆಸಾಮಿ ’ಸಾರ್, ಕೊಯಿ ಪತಾ ನಹಿ ಹೆ, ವಾಪಸ್ ಗಾವ್ ಜಾನಾ ಹೆ, ಕುಚ್ ಹೆಲ್ಪ್ ಕರೊ ಭಯ್ಯಾ’ ಎಂದೆನ್ನುತ್ತಲೇ ಇದ್ದ. ’ಎಲ್ಲ ಮೋಸ ಕಣೋ’, ಎಂದು ನನ್ನನ್ನು ಎಳೆದುಕೊಂಡು ಹೊರಟ ನನ್ನ ಗೆಳೆಯ. ನನ್ನ ಮನಸ್ಸು ಯಾಕೋ ತಡೆಯಲಿಲ್ಲ ಆದರೆ ಗೆಳೆಯ ನನ್ನನ್ನು ತಡೆದ. ಹಾಗೆಯೇ ನಡೆದೆವು. ಈ ಥರಹದ ಮೋಸ ನಿಜವಿರಬಹುದು, ಆದರೆ ಆ ಜೋಡಿ ನಿಜವಾಗಿಯೂ ತೊಂದರೆಯಲ್ಲಿದ್ದಿದ್ದರೆ?<br />
<a href="http://muroor.files.wordpress.com/2011/11/e0b2b2e0b2aae0b29fe0b2bee0b2afe0b2bfe0b2b8e0b381e0b2b5e0b2b5-originale0b297e0b2bfe0b282e0b2a4-original2.jpg"><img src="http://muroor.files.wordpress.com/2011/11/e0b2b2e0b2aae0b29fe0b2bee0b2afe0b2bfe0b2b8e0b381e0b2b5e0b2b5-originale0b297e0b2bfe0b282e0b2a4-original2.jpg?w=510" alt="Twitter@iHegde" title="shishir_hegde"   class="alignleft size-full wp-image-240" /></a><br />
ಮನಸ್ಸು ಯಾಕೋ ಉಡುಪಿ ಹೊಟೆಲ್ಲಿನ ದೋಸೆ ಬೇಡವೆಂದಿತು. ದೋಸೆ ತಿನ್ನುವ ದುಡ್ಡಲ್ಲಿ ಆತ ಅದ್ಯಾವುದೋ ಊರಿಗೆ ತಲುಪುತ್ತಿದ್ದನೇನೋ ? ಆತನದೇ ಆದ ಮುಗ್ಧ ಜಗತ್ತು ಅವನನ್ನು ಕಾಯುತ್ತಿದೆಯೇನೋ ? ಗೊತ್ತಿಲ್ಲ. ಗೊಣಗಿಕೊಂಡೆ. ಗೆಳೆಯ ಕೇಳಿಸಿಕೊಂಡ. ಏನೂ ಉತ್ತರವಾಗಿ ಮಾತನಾಡಲಿಲ್ಲ, ಹಾಗೆಂದು ಕೋಪವನ್ನೂ ನನ್ನ ಮೇಲೆ ತೋರಿಸಲಿಲ್ಲ. ನನಗೆ, ನಾನು ಮೋಸ ಹೋಗುವವನಿದ್ದೆನೋ ಅಥವಾ ಅನ್ಯಾಯವಾಗಿ ಒಬ್ಬನನ್ನು ಕಷ್ಟದಲ್ಲಿ ಸಹಾಯ ಮಾಡಲು ನನ್ನಲ್ಲಿ ಸಾಧ್ಯವಿದ್ದರೂ ಕೈಬಿಟ್ಟು ಬಂದೆನೋ, ಒಂದೂ ಅರ್ಥವಾಗದ ಗೊಂದಲದಲ್ಲಿದ್ದೆ. ವಾಯು ವಿಹಾರ ಮುಗಿಸಿ ಅಥವಾ ಅದರ ಅರ್ಧವನ್ನು ಮುಗಿಸಿ ಇನ್ನರ್ಧಕ್ಕೋಸ್ಕರ, ವಾಪಸ್ ಹೊರಟಾಗ ಆ ಜೋಡಿ ಅಲ್ಲಿಯೇ ಸಿಕ್ಕರೆ ನನ್ನ ಗೆಳೆಯನನ್ನು ಒಪ್ಪಿಸಿ ಅವರಿಗೆ ಸಹಾಯ ಮಾಡಬೇಕೆಂದು ಗಟ್ಟಿ ಮನಸ್ಸು ಮಾಡಿಕೊಂಡೆ. ಆದರೆ ಅದನ್ನು ಗೆಳೆಯನ ಬಳಿ ಚರ್ಚಿಸಲು ಯಾಕೋ ಮನಸ್ಸಾಗಲಿಲ್ಲ. ನಾನಿನ್ನೂ ಆ ಜೋಡಿಯನ್ನು ಮೋಸದ ಜೋಡಿಯೆಂದು ಪರಿಗಣಿಸಿರಲಿಲ್ಲ. ಆ ಧೈರ್ಯ ನನಗಿರಲಿಲ್ಲ.  ಹೋಗುವಾಗ ಕತ್ತಲು ಕ್ರಮೇಣ ಆಕ್ರಮಿಸುತ್ತಿತ್ತು. ಅದಾಗಲೇ ತಮ್ಮ ಬೆಳಗು ಶುರುವಾಗುತ್ತಿದೆಯೇನೋ ಎನ್ನುವಂತೆ ಬೀದಿಯಲ್ಲಿ ಹಾಕಿದ ಹೀಲಿಯಂ ದೀಪಗಳು ಕಣ್ಣುಜ್ಜಿಕೊಳ್ಳುತ್ತಿವೆ. ದೀಪದ ಹುಳ ಹುಪ್ಪಡಿಗಳೆಲ್ಲ ಕೆಲಸಕ್ಕೆ ಅಣಿಯಾಗುತ್ತಿದೆ. ಮರದಲ್ಲಿ ದಿನವಿಡೀ ಕಳೆದ ಹಲ್ಲಿಗೆ ಅದು ಕಂಬ ಏರುವ ಸಮಯ, ಊಟದ ಸಮಯ. ಹೀಗೆಲ್ಲ ವಾತಾವರಣ. ನಾವು ಕ್ರಮಿಸುತ್ತಿದ್ದೇವೆ. ಒಂದು ಕ್ಷಣ, ಅರೆ ಕತ್ತಲಲ್ಲಿ ಕ್ರಮಿಸಿ ಹೋದ ಜೋಡಿ ಅದೇ ಜೋಡಿಯೇ ? ಆ ಶೂನ್ಯದಲ್ಲಿ ಕಳೆಯದೇ ಹೋದ ವಸ್ತುವನ್ನು ಹುಡುಕುವ ಮುಗ್ಧತೆಯ ಅದೇ ಮಗುವೇ ?  ಬೀದಿ ದೀಪದ ಅಸ್ಪಷ್ಟತೆ ಎಲ್ಲ ಮುಖವನ್ನು ಮರೆಸಿದಂತೆ. ಹೌದು ಅದೇ ಕೂಸಿನ ಮೊಗ, ಅದೇ ಹುಡುಕಾಟ. ಅದೇ ಜಗತ್ತನ್ನು ಅರಿಯುವ ಆತುರದಲ್ಲಿ ತಡಕಾಡುವ ಬೊಗಸೆಗಣ್ಣು.              ಮತ್ತೆ ಹಿಂದಿನಿಂದ ’ಸಾರ್, ಆಪ್ಕೊ ಹಿಂದಿ ಪತಾಹೆ?’. ಆದರೆ ಈ ಬಾರಿ ಅಪ್ಪ ಅಮ್ಮ ಮಾತ್ರ ಬದಲಾದರೇ? ಹೌದು. ಇದೆಂಥಹ ವೈಚಿತ್ರ್ಯ? ಆ ಕ್ಷಣ. ಅಪ್ಪ-ಅಮ್ಮನೇ ಬದಲು, ಮಗು ಮಾತ್ರ ಅದೇ ! ಮನಸ್ಸೆಲ್ಲ ಜಗತ್ತಿಗೆ ಹೆದರಿದಂತೆ. ಆ ಕ್ಷಣ ಬಹುಷ: ನಾನು ಎಂದೂ ಮರೆಯಲಾರೆ. ನನಗೆ ಜೀವನದ ನೈಜತೆಯ ಅನುಭವದ ಗಳಿಗೆ. ಅದೊಂದು ಸಮಾಜವನ್ನು ಪ್ರೀತಿಸುವ ಮನಸ್ಸು ಕತ್ತು ಹಿಸುಕಿದಾಗ ಉಸಿರನರಸಿದಂತೆ. ಸಮಾಜವನ್ನು ಪತ್ರಿಕೆಗಳು, ಟಿವಿ ವಾಹಿನಿಗಳು ಅದೆಷ್ಟು ಕಟುವಾಗಿ ಟೀಕಿಸಿದರೂ ಅದನ್ನೆಲ್ಲ ಪೂರ್ಣವಾಗಿ ನಂಬಲು ಒಪ್ಪದ ಮನಸ್ಸು ಎಲ್ಲವನ್ನು ಸೋತ ಗಳಿಗೆಯದು. ಅದು ಒಂದು ಅತಿ ಚಿಕ್ಕ ಘಟನೆಯೇ ಇರಬಹುದು, ಆದರೆ ಅದು ನನಗೆ ಅಷ್ಟೂ ಚಿಕ್ಕದೆಂದು ಅದೆಂದೂ ಕಾಣಲೇ ಇಲ್ಲ. ಇದಕ್ಕೆಲ್ಲ ಕೆಲ ಕ್ಷಣಗಳ ಮೊದಲು ಸಹಾಯ ಮಾಡದೇ ಹೋದದ್ದಕ್ಕೆ ಮರುಕಗೊಂಡ ಮನಸ್ಸೇ ಕಾರಣವೇ ಅಥವಾ ಹೊಸದಾಗಿ ನನ್ನೆದುರಿಗೆ ಅದಾಗತಾನೆ ತೆರೆದುಕೊಳ್ಳುತ್ತಿರುವ ಸಮಾಜದ ನೈಜ ಮುಖವೇ?   </p>
<p>ದಾನ ಅತೀ ಉತ್ತಮ ಕೆಲಸವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಪಾತ್ರರಿಗೆ ದಾನ ಮಾಡಿದರೆ ಮಹಾ ಪಾಪ ಎನ್ನುವುದು ಮನು ಉಕ್ತಿ. ಇವತ್ತು ಮಹಾನಗರಗಳಲ್ಲಿ, ಪಾತ್ರರಾರು, ಅಪಾತ್ರರಾರು ಎಂದು ಪುಟವಿಡಲು ಸಮಯ ಒಬ್ಬರಿಗೂ ಇಲ್ಲ. ಒಬ್ಬ ನಿಜವಾದ ಸಹಾಯದ ಅವಷ್ಯವಿರುವವನನ್ನು ನಾವು ಗುರುತಿಸಲಾರೆವು, ಯಾಕೆಂದರೆ ಇವತ್ತು ಮೋಸ ಮಾಡಿ ಲಪಟಾಯಿಸುವವ originalಗಿಂತ original.ಇವತ್ತಿನ ಬೆಂಗಳೂರಿನ ಸ್ಥಿತಿ ಹೇಗಿದೆಯೆಂದರೆ, ನೀರಿನಲ್ಲಿ ಬಿದ್ದ ಇರುವೆಯನ್ನೂ ಅನುಮಾನದಿಂದ ನೋಡುವಾಂತಾಗಿದೆ. ಮೋಸವನ್ನು ಬಿಡಲಾರದೇ ಬದುಕುತ್ತಿದ್ದೇವೆಯೇ ? ಮನುಷ್ಯತ್ವವನ್ನು ಹುಟ್ಟುಹಾಕುವ ಮೂಲ ಮಂತ್ರವಾದ ನಂಬಿಕೆಯೆಂಬ ಬೀಜ, ಮೋಸವೆಂಬ ಉರಿಬಿಸಿಲಿನ ಝ್ಹಳಕ್ಕೆ ಒಣಗಿಹೋಗಿದೆ. ಇದೆಲ್ಲ ನಮಗರಿವಿಲ್ಲದ ಹಾಗೆ ನಾವೇ ಕಟ್ಟಿಕೊಳ್ಳುತ್ತಿರುವ ಸಮಾಜ! ಇದೆಲ್ಲ ಬೇಡ. ಚೆನ್ನಾಗಿ ನಮ್ಮ ಸಮಾಜ ಕಟ್ಟಿಕೊಳ್ಳೋಣ. ನಿಜವಾದ ಅರ್ಥದಲ್ಲಿ ಬದುಕು ಕಟ್ಟುಕೊಳ್ಳೋಣ. ನಿಮ್ಮ ಮಕ್ಕಳು ಅಥವಾ ಇನ್ಯಾರೇ ಇರಲಿ, ಲಾಭ ನಿಮಗೇ ಆದರೂ ಮೋಸಕ್ಕೆ ಪ್ರೋತ್ಸಾಹಿಸುವುದು ಬೇಡ. ಕೊನೆಗೆ ನಿಮ್ಮ ಮಗು ಹುಡುಗಾಟಿಕೆಗೋ, ಶಾಲೆಯಲ್ಲಿನ ಇನ್ನೊಂದು ಮಗುವಿನ ವಸ್ತುವನ್ನು ಮನೆಗೆ ಕದ್ದು ತಂದರೆ ಯಬಡಾಸಿ ಹಲ್ಲು ಕಿಸಿಯಬೇಡಿ. ತಿದ್ದಿ &#8211; ಬುದ್ದಿ ಹೇಳಿ. ತಮಾಷೆಗೂ ಬೇರೆಯವರಿಗೆ ಮೋಸ ಮಾಡುವುದು ಬೇಡ.</p>
<p>-ಶಿಶಿರ ಹೆಗಡೆ</p>
<br />Filed under: <a href='http://muroor.wordpress.com/category/interesting/'>Interesting</a> Tagged: <a href='http://muroor.wordpress.com/tag/blog-kannada/'>Blog Kannada</a>, <a href='http://muroor.wordpress.com/tag/kannada-2/'>kannada</a>, <a href='http://muroor.wordpress.com/tag/kannada-article/'>Kannada Article</a>, <a href='http://muroor.wordpress.com/tag/kannada-blog/'>kannada blog</a>, <a href='http://muroor.wordpress.com/tag/kannada-live/'>Kannada live</a> <a rel="nofollow" href="http://feeds.wordpress.com/1.0/gocomments/muroor.wordpress.com/230/"><img alt="" border="0" src="http://feeds.wordpress.com/1.0/comments/muroor.wordpress.com/230/" /></a> <a rel="nofollow" href="http://feeds.wordpress.com/1.0/godelicious/muroor.wordpress.com/230/"><img alt="" border="0" src="http://feeds.wordpress.com/1.0/delicious/muroor.wordpress.com/230/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/230/"><img alt="" border="0" src="http://feeds.wordpress.com/1.0/facebook/muroor.wordpress.com/230/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/230/"><img alt="" border="0" src="http://feeds.wordpress.com/1.0/twitter/muroor.wordpress.com/230/" /></a> <a rel="nofollow" href="http://feeds.wordpress.com/1.0/gostumble/muroor.wordpress.com/230/"><img alt="" border="0" src="http://feeds.wordpress.com/1.0/stumble/muroor.wordpress.com/230/" /></a> <a rel="nofollow" href="http://feeds.wordpress.com/1.0/godigg/muroor.wordpress.com/230/"><img alt="" border="0" src="http://feeds.wordpress.com/1.0/digg/muroor.wordpress.com/230/" /></a> <a rel="nofollow" href="http://feeds.wordpress.com/1.0/goreddit/muroor.wordpress.com/230/"><img alt="" border="0" src="http://feeds.wordpress.com/1.0/reddit/muroor.wordpress.com/230/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=230&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/11/12/%e0%b2%aa%e0%b2%be%e0%b2%a4%e0%b3%8d%e0%b2%b0-%e0%b2%85%e0%b2%aa%e0%b2%be%e0%b2%a4%e0%b3%8d%e0%b2%b0%e0%b2%b0-%e0%b2%a8%e0%b2%a1%e0%b3%81%e0%b2%b5%e0%b3%86/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>

		<media:content url="http://muroor.files.wordpress.com/2011/11/e0b2b9e0b380e0b297e0b386.jpg" medium="image">
			<media:title type="html">ಹೀಗೆ</media:title>
		</media:content>

		<media:content url="http://muroor.files.wordpress.com/2011/11/e0b2b2e0b2aae0b29fe0b2bee0b2afe0b2bfe0b2b8e0b381e0b2b5e0b2b5-originale0b297e0b2bfe0b282e0b2a4-original2.jpg" medium="image">
			<media:title type="html">shishir_hegde</media:title>
		</media:content>
	</item>
		<item>
		<title>ಮಜಾದಲ್ಲಿ ಬದ್ಕಿ, Nothing Serious, ಹಾಗೆ ಸುಮ್ನೆ &#8211; ೧</title>
		<link>http://muroor.wordpress.com/2011/08/21/%e0%b2%ae%e0%b2%9c%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%a6%e0%b3%8d%e0%b2%95%e0%b2%bf-nothing-serious-%e0%b2%b9%e0%b2%be%e0%b2%97%e0%b3%86-%e0%b2%b8%e0%b3%81/</link>
		<comments>http://muroor.wordpress.com/2011/08/21/%e0%b2%ae%e0%b2%9c%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%a6%e0%b3%8d%e0%b2%95%e0%b2%bf-nothing-serious-%e0%b2%b9%e0%b2%be%e0%b2%97%e0%b3%86-%e0%b2%b8%e0%b3%81/#comments</comments>
		<pubDate>Sun, 21 Aug 2011 08:14:49 +0000</pubDate>
		<dc:creator>Muroor</dc:creator>
				<category><![CDATA[Interesting]]></category>
		<category><![CDATA[ಹಾಗೆ ಸುಮ್ನೆ]]></category>
		<category><![CDATA[kannada]]></category>
		<category><![CDATA[kannada blog]]></category>
		<category><![CDATA[Nothing Seriou]]></category>
		<category><![CDATA[Shishir Hegde]]></category>
		<category><![CDATA[Simply]]></category>

		<guid isPermaLink="false">http://muroor.wordpress.com/?p=227</guid>
		<description><![CDATA[ಅದೆಲ್ಲವನ್ನು ಬಿಟ್ಟು ಬಹುಶ: ನಮಗೆ ಬದುಕಲು ಸಾಧ್ಯವೇ ಇಲ್ಲವೇನೋ! ಅದೆಲ್ಲಿಯೋ ಥಟ್ಟನೆ ಅದ್ಯಾರಿಗೋ ತಿಳಿಯದೇ ಕಾಲು ತಾಗಿಸಿಬಿಡುತ್ತೇವೆ. ಥಟ್ಟನೆ ಕೈಯಲ್ಲೇ ನಮಸ್ಕರಿಸುತ್ತೇವೆ. ಹಲವರು ಒಮ್ಮೆ ನಮಸ್ಕರಿಸಿದರೆ ಇನ್ನು ಕೆಲವರು ಮೂರ್ನಾಲ್ಕು ಬಾರಿ. ನಮ್ಮ ಸಂಸ್ಕೃತಿಯ ಪ್ರಕಾರ ನಾವು ಎದುರುಗಡೆ ಸಿಕ್ಕವರಿಗೆ ನಮಸ್ಕಾರ ಅಥವಾ ಹರಿ ಓಮ್ ಎನ್ನುವುದು ರೂಢಿ, ಈಗಿತ್ತಲಾಗೆ ಹೆಲ್ಲೋ ಎನ್ನುತ್ತೇವೆ ಬಿಡಿ. ಹರಿ ಓಮ್ ಎನ್ನುವಾಗ ಅದರ ಅರ್ಥವೇನೆಂದರೆ ಎದುರಿನ ದೇಹದಲ್ಲಿರುವ ಆತ್ಮವೆಂಬ ದೈವಕ್ಕೆ ನಮಸ್ಕರಿಸಿದಂತೆ. ಈ ಕಾಲು ತಾಕಿದಾಗ ನಮಸ್ಕಾರ ಮಾಡುವುದರ ಹಿನ್ನೆಲೆಯೂ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=227&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಅದೆಲ್ಲವನ್ನು ಬಿಟ್ಟು ಬಹುಶ: ನಮಗೆ ಬದುಕಲು ಸಾಧ್ಯವೇ ಇಲ್ಲವೇನೋ! ಅದೆಲ್ಲಿಯೋ ಥಟ್ಟನೆ ಅದ್ಯಾರಿಗೋ ತಿಳಿಯದೇ ಕಾಲು ತಾಗಿಸಿಬಿಡುತ್ತೇವೆ. ಥಟ್ಟನೆ ಕೈಯಲ್ಲೇ ನಮಸ್ಕರಿಸುತ್ತೇವೆ. ಹಲವರು ಒಮ್ಮೆ ನಮಸ್ಕರಿಸಿದರೆ ಇನ್ನು ಕೆಲವರು ಮೂರ್ನಾಲ್ಕು ಬಾರಿ. ನಮ್ಮ ಸಂಸ್ಕೃತಿಯ ಪ್ರಕಾರ ನಾವು ಎದುರುಗಡೆ ಸಿಕ್ಕವರಿಗೆ ನಮಸ್ಕಾರ ಅಥವಾ ಹರಿ ಓಮ್ ಎನ್ನುವುದು ರೂಢಿ, ಈಗಿತ್ತಲಾಗೆ ಹೆಲ್ಲೋ ಎನ್ನುತ್ತೇವೆ ಬಿಡಿ. ಹರಿ ಓಮ್ ಎನ್ನುವಾಗ ಅದರ ಅರ್ಥವೇನೆಂದರೆ ಎದುರಿನ ದೇಹದಲ್ಲಿರುವ ಆತ್ಮವೆಂಬ ದೈವಕ್ಕೆ ನಮಸ್ಕರಿಸಿದಂತೆ. ಈ ಕಾಲು ತಾಕಿದಾಗ ನಮಸ್ಕಾರ ಮಾಡುವುದರ ಹಿನ್ನೆಲೆಯೂ ಎದುರಿನವರಿಗೆ ನಮಸ್ಕರಿಸಿದಂತೆ. Infact sorry ಎಂದಂತೆ. ದೇವ ಜಗತ್ಸರ್ವವ್ಯಾಪೀ ಎನ್ನುವ ಜನ ನಾವು.<br />
ಆ ದಿನ ಬಸ್ಸಿನಲ್ಲಿ ಸಿಕ್ಕಾಪಟ್ಟೆ ಜನ ತುಂಬಿದ್ದರು. ಪ್ರತೀ ಬ್ರೇಕ್ ಗೂ ತಿಕ್ಕಾಟ ಬಯ್ದಾಟ ಸಹಜವೆಂಬಂತೆ ಜನರೆಲ್ಲ ಅದನ್ನು ಅದ್ಯಾವುದೋ ಒಂದು ಕಾಲದಿಂದ ನಡೆದು ಬಂದ ರೂಢಿಯಂತೆ ನಡೆಸಿಕೊಂಡು ಹೋಗುತ್ತಿದ್ದರು. ಅದರ ಮಧ್ಯೆ ಅಲ್ಲ್ಯಾರೋ ಇಬ್ಬರಿಗೆ ಜಗಳ ಹತ್ತಿ &#8211; ಜೋರಾಗಿ ಮತ್ತೆ ಶಾಂತವಾಯಿತು. ಜನರೆಲ್ಲ ಸಹಜವೆಂಬಂತೆ ತಮ್ಮ ತಮ್ಮ ವರಸೆಯಲ್ಲಿ ಯಾರದ್ದು, ತಪ್ಪು ಯಾರದ್ದು ಸರಿ ಎಂದು ವಿಮರ್ಷೆಗಿಳುದು ತೀರ್ಮಾನ ಕೊಟ್ಟೂ ಮುಗಿಯಿತು. ಇದೆಲ್ಲ ಆದ ಸ್ವಲ್ಪ ಹೊತ್ತಿನ ನಂತರ , ಆ ಜಗಳ ಆಡಿಕೊಂಡ ಒಬ್ಬನ ಕಾಲು ಅಕಾಸ್ಮಾತಾಗಿ ಇನ್ನೊಬ್ಬ ಜಗಳಭಾಗಿಗೆ ತಾಗಿಬಿಟ್ಟಿತು. ಆಗ ಆತ ಥಟ್ಟನೆ ಕೈಯ್ಯನ್ನೇನೋ ಮುಗಿದುಕೊಂಡ ಮತ್ತೆ ಪ್ರಕೃತಿ ಸಹಜ ಜಗಳ ಶುರುವಾಯಿತು. ಈತ ಕೈ ಮುಗಿದದ್ಯಾಕೆ ಮತ್ತೆ ಜಗಳ ಮಾಡಿದ್ಯಾಕೆ ! ಇದೆಲ್ಲ ಮಜಗಳ ಮಧ್ಯೆ ಬದುಕುವುದೇ ಒಂದು ದೊಡ್ದ ಮಜ ಬಿಡಿ.. ನೋಡಲು ಒಂದು ಕಣ್ಣು ಸಾಕು ಬದುಕಲು ! </p>
<br />Filed under: <a href='http://muroor.wordpress.com/category/interesting/'>Interesting</a> Tagged: <a href='http://muroor.wordpress.com/tag/%e0%b2%b9%e0%b2%be%e0%b2%97%e0%b3%86-%e0%b2%b8%e0%b3%81%e0%b2%ae%e0%b3%8d%e0%b2%a8%e0%b3%86/'>ಹಾಗೆ ಸುಮ್ನೆ</a>, <a href='http://muroor.wordpress.com/tag/kannada-2/'>kannada</a>, <a href='http://muroor.wordpress.com/tag/kannada-blog/'>kannada blog</a>, <a href='http://muroor.wordpress.com/tag/nothing-seriou/'>Nothing Seriou</a>, <a href='http://muroor.wordpress.com/tag/shishir-hegde/'>Shishir Hegde</a>, <a href='http://muroor.wordpress.com/tag/simply/'>Simply</a> <a rel="nofollow" href="http://feeds.wordpress.com/1.0/gocomments/muroor.wordpress.com/227/"><img alt="" border="0" src="http://feeds.wordpress.com/1.0/comments/muroor.wordpress.com/227/" /></a> <a rel="nofollow" href="http://feeds.wordpress.com/1.0/godelicious/muroor.wordpress.com/227/"><img alt="" border="0" src="http://feeds.wordpress.com/1.0/delicious/muroor.wordpress.com/227/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/227/"><img alt="" border="0" src="http://feeds.wordpress.com/1.0/facebook/muroor.wordpress.com/227/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/227/"><img alt="" border="0" src="http://feeds.wordpress.com/1.0/twitter/muroor.wordpress.com/227/" /></a> <a rel="nofollow" href="http://feeds.wordpress.com/1.0/gostumble/muroor.wordpress.com/227/"><img alt="" border="0" src="http://feeds.wordpress.com/1.0/stumble/muroor.wordpress.com/227/" /></a> <a rel="nofollow" href="http://feeds.wordpress.com/1.0/godigg/muroor.wordpress.com/227/"><img alt="" border="0" src="http://feeds.wordpress.com/1.0/digg/muroor.wordpress.com/227/" /></a> <a rel="nofollow" href="http://feeds.wordpress.com/1.0/goreddit/muroor.wordpress.com/227/"><img alt="" border="0" src="http://feeds.wordpress.com/1.0/reddit/muroor.wordpress.com/227/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=227&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/08/21/%e0%b2%ae%e0%b2%9c%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%a6%e0%b3%8d%e0%b2%95%e0%b2%bf-nothing-serious-%e0%b2%b9%e0%b2%be%e0%b2%97%e0%b3%86-%e0%b2%b8%e0%b3%81/feed/</wfw:commentRss>
		<slash:comments>4</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>
	</item>
		<item>
		<title>____ !!?!</title>
		<link>http://muroor.wordpress.com/2011/07/30/____/</link>
		<comments>http://muroor.wordpress.com/2011/07/30/____/#comments</comments>
		<pubDate>Sat, 30 Jul 2011 17:41:45 +0000</pubDate>
		<dc:creator>Muroor</dc:creator>
				<category><![CDATA[Interesting]]></category>
		<category><![CDATA[kannada]]></category>
		<category><![CDATA[kannada blog]]></category>
		<category><![CDATA[karnataka]]></category>
		<category><![CDATA[politics]]></category>

		<guid isPermaLink="false">http://muroor.wordpress.com/?p=221</guid>
		<description><![CDATA[ಈ ದೇಶದಲ್ಲಿ ಒಂದೋ ಹಗರಣ ಇಲ್ಲವೇ ಒಂದು ಬಾಂಬ್ ಸ್ಪೋಟ ಸದಾ ಸುದ್ದಿಯಲ್ಲಿರುತ್ತದೆ. ಒಂದಕ್ಕೊಂದು ಕಾಯುತ್ತಿರುವಂತೆ, ಪೈಪೋಟಿಯಲ್ಲಿ. ಹಿಂದೆ ಹಗರಣಗಳೇ ಆಗಿಲ್ಲವೆಂತಲ್ಲ, ಹಗರಣ ಅಂದೂ ಇಂದೂ , ಹೀಗೆ ಜನ ಸುಮ್ಮನೇ ಕೂತರೆ ಎಂದೆಂದೂ ಹಗರಣವೇ ಗತಿ. ಭಾರತ ಘಾನಾ ದೇಶವಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಅಂದ ಹಾಗೆ ಘಾನಾ ಸ್ಕ್ಯಾಮ್(ಹಗರಣ)ಗಳ ದೇಶ ಎಂದೇ ಕರೆಯಲ್ಪಡುತ್ತದೆ. ಹುಚ್ಚಿ ಮದುವೆಯಲ್ಲಿ ಮೊದಲು ಉಂಡವನೇ ಜಾಣವೆಂಬಂತೆ, ಇಂದು ನಮ್ಮ ರಾಜಕಾರಣಿಗಳು ಒಂದು ಹಗರಣ ಮಾಡಿ ಕೂತುಬಿಡುತ್ತಿರುವುದನ್ನು ಜನ ಒಪ್ಪಿಕೊಳ್ಳುತ್ತಿರುವ ಮನೋಭಾವ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=221&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಈ ದೇಶದಲ್ಲಿ ಒಂದೋ ಹಗರಣ ಇಲ್ಲವೇ ಒಂದು ಬಾಂಬ್ ಸ್ಪೋಟ ಸದಾ ಸುದ್ದಿಯಲ್ಲಿರುತ್ತದೆ. ಒಂದಕ್ಕೊಂದು ಕಾಯುತ್ತಿರುವಂತೆ, ಪೈಪೋಟಿಯಲ್ಲಿ. ಹಿಂದೆ ಹಗರಣಗಳೇ ಆಗಿಲ್ಲವೆಂತಲ್ಲ, ಹಗರಣ ಅಂದೂ ಇಂದೂ , ಹೀಗೆ ಜನ ಸುಮ್ಮನೇ ಕೂತರೆ ಎಂದೆಂದೂ ಹಗರಣವೇ ಗತಿ. ಭಾರತ ಘಾನಾ ದೇಶವಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಅಂದ ಹಾಗೆ ಘಾನಾ ಸ್ಕ್ಯಾಮ್(ಹಗರಣ)ಗಳ ದೇಶ ಎಂದೇ  ಕರೆಯಲ್ಪಡುತ್ತದೆ. ಹುಚ್ಚಿ ಮದುವೆಯಲ್ಲಿ ಮೊದಲು ಉಂಡವನೇ ಜಾಣವೆಂಬಂತೆ, ಇಂದು ನಮ್ಮ ರಾಜಕಾರಣಿಗಳು ಒಂದು ಹಗರಣ ಮಾಡಿ ಕೂತುಬಿಡುತ್ತಿರುವುದನ್ನು ಜನ ಒಪ್ಪಿಕೊಳ್ಳುತ್ತಿರುವ ಮನೋಭಾವ ವಿಪರ್ಯಾಸವೇ. ಒಂದು ಕೋಟಿಯಷ್ಟು ಬೃಹತ್ ಮೊತ್ತ ಹಗರಣಗಳ ವಿಷಯಕ್ಕಿಳಿದರೆ ಒಂದು ಮೊತ್ತವೇ ಅಲ್ಲವೆಂಬ ಮನೋಭಾವ. ಅದರಲ್ಲೂ ಈ 2G Spectrum ಮತ್ತು ಗಣಿ ಹಗರಣದ ಮುಂದೆ ಚಿಕ್ಕಪುಟ್ಟ ಬೆರಳೆಣಿಕೆಯ ಕೋಟಿಗಳೆಲ್ಲ ಲೆಕ್ಕವೇ ಅಲ್ಲವೆಂಬ ಅಸಡ್ಡೆ ಜನರಲ್ಲಿ ಒಂದು ಜಡ್ಡು ತಂದು ಹಾಕಿಬಿಟ್ಟಿದೆ. ಅತ್ತ ಲೋಕ್ ಪಾಲ್ ಬಿಲ್ ಕೂಡ ನಮಗೆ ಏನೆಂದೇ ಗೊತ್ತಿಲ್ಲದಿದ್ದರೂ ಅದೇನೋ ಬ್ರಷ್ಟಾಚಾರದ ವಿರುದ್ಧ ಎಂದು ಎಲ್ಲರೂ ಅದಕ್ಕಾಗಿ ಪಣತೊಟ್ಟು ನಿಂತೆವು. ಅದು ಸದನದಲ್ಲಿ ಪಾಸ್ ಕೂಡ ಆಯಿತು. ಕಾಂಗ್ರೆಸ್ ಕಣ್ಣೊರೆಸುವ ತಂತ್ರ ಫಲಕಾರಿಯಾಯಿತು. ಅದರಲ್ಲೇನಿದೆ, ಅಣ್ಣಾ ಹಜಾರೆ ಕೇಳಿದ್ದೇನು ಆದರೆ ಕೊನೆಗೆ ಅಂಗೀಕಾರವಾದ ಮಸೂದೆಯೇನು ಎಂಬುದು ಜನಸಮಾನ್ಯನಿಗೆ ತಿಳಿದಿರದಿದ್ದುದು ಕಂಗ್ರೆಸ್ಸಿಗರ, ಪ್ರಧಾನಿಯ ಬಂಡವಾಳ. ಮತ್ತೆ ಸುಪ್ರೀಮ್ ಕೋರ್ಟ್ ಕೂಡ ಅಣ್ಣನಿಗೆ ಉಪವಾಸ ಕೂರಲು ದೆಹಲಿಯಲ್ಲಿ ಅವಕಾಶ ನಿರಾಕರಿಸಿ ಭಾರತ ಸರಕಾರೀ ಕಳ್ಳರ ಸಂಪೂರ್ಣ ಬೆಂಬಲಕ್ಕೆ ನಿಂತಂತಿದೆ. </p>
<p>ಒಟ್ಟಾರೆಯಾಗಿ ಮತ್ತೆ ಮತ್ತೆ ನಮ್ಮೆಲ್ಲರ ತಾಳ್ಮೆಯನ್ನು ಜನ ನಾಯಕರು ಕೆಣಕುತ್ತಲೇ ಇದ್ದಾರೆ. ಜನ ಮಾತ್ರ ಒಂದು ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಸಿಕ್ಕಲ್ಲಿ ವ್ಯವಸ್ಥೆಯ ಬಗ್ಗೆ ಬೈದುಕೊಳ್ಳುತ್ತ ಆಯಕರ ಕಟ್ಟುತ್ತ ಜೀವನ ಸಾಗಿಸುತ್ತಿದ್ದಾರೆ. ಟ್ವಿಟರಿನಲ್ಲಿ ಹಲವರು ತಮ್ಮ ವ್ಯಾಕುಲತೆಯನ್ನು ಹೊರಹಾಕಿದರೆ ಇನ್ನು ಹಲವರು ತಮ್ಮ ಅಸಹಾಯಕತೆಯನ್ನು ಹೊರಹಾಕುತ್ತಾರೆ. ಇದು ಯಾವುದೇ ಹಗರಣ ಅಥವಾ ಬಾಂಬ್ ಸ್ಪೋಟವಾದಾಗ ಕಂಡುಬರುವಂಥದ್ದು ಸಮಾನ್ಯವೇನೋ ಎಂದೆನಿಸಿಬಿಡುವುದು. ಜನ ಸಾಮಾನ್ಯನಿಗೆ ಎಲ್ಲವೂ ಸಮಾನ್ಯವೆಂದೇ ಪರಿಗಣಿಸಬೇಕು ನಮ್ಮ ದೇಶದಲ್ಲಿ. ವಿಶೇಷವಾಗಿ ನನಗೆ ನಮ್ಮ ದೇಶವನ್ನು ಬಯ್ದುಕೊಳ್ಳಲು ಮನಸ್ಸಿಲ್ಲ. ಆದರೆ ಒಮ್ಮೊಮ್ಮೆ frustration ಮಿತಿ ಮೀರುತ್ತದೆ. ಇಷ್ಟೆಲ್ಲವಾದರೂ ಜನರು ಯಾಕೆ ಬೀದಿಗಿಳಿಯುತ್ತಿಲ್ಲ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.</p>
<p>ಅದೆಲ್ಲ ಬಿಡಿ. ಇವೆಲ್ಲ ನನ್ನ ಪ್ರಶ್ನೆಯೇ ಅಲ್ಲ. ನನ್ನ ಪ್ರಶ್ನೆ ನೇರ -<br />
೧. ಹಗರಣಗಳಲ್ಲಿ ನುಂಗಿ ಹಾಕಿದ ಹಣಗಳನ್ನು ಯಾಕೆ ಅಷ್ಟು ಸಲೀಸಾಗಿ ಈ ವ್ಯವಸ್ಥೆಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗದು ?<br />
೨.ಒಬ್ಬ ಲಂಚ ತೆಗೆದುಕೊಂಡ ಅಥವಾ ಹಗರಣದಲ್ಲಿ ಭಾಗಿಯಾಗಿ ದುಡ್ಡು ಹೊಡೆದವ ಅದರಲ್ಲಿ ಒಂದಿಷ್ಟು ಹಣವನ್ನು ಮೋಜು ಮಾಡಿ ಅಥವಾ ಇನ್ನೇನೋ ಮಾಡಿ ಉಡಾಯಿಸಿರುತ್ತನಲ್ಲಾ, ಅದನ್ನು ಹೇಗೆ ಹಿಂದಕ್ಕೆ ಸರಕಾರ ಪಡೆಯುತ್ತದೆ?<br />
೩. ಕದ್ದ ಮಾಲನ್ನು ಕಳ್ಳ ಯಾವತ್ತೂ ಅರ್ಧ ರೇಟಿಗೆ ಮಾರಿಕೊಳ್ಳುತ್ತಾನೆ ಎಂಬುದು ಸಾರ್ವಕಾಲಿಕ. ಗಣಿ ಹಗರಣದಲ್ಲಿ ಗಣಿಗೆ ತಕ್ಕ ಮೊತ್ತ  ಸರಕಾರಕ್ಕಲ್ಲದಿದ್ದರೂ at least ನಮ್ಮ ದೇಶಕ್ಕೆ ತಲುಪಿದೆಯೋ ಅಥವಾ ಕದ್ದ ಮಾಲಿನಂತೆ ಗಣಿಗಳ್ಳರು ಅದನ್ನೂ ಸಿಕ್ಕ ರೇಟಿಗೆ ಮಾರಿದ್ದಾರೋ? ಹಾಗೊಮ್ಮೆಯಾದರೆ ಅದು ನಿಜಕ್ಕೂ ದೇಶಕ್ಕೆ ಲಾಸ್, ಇಲ್ಲದಿದ್ದರೆ at least ಹಣ ಭಾರತದಲ್ಲಿಯೇ ಇದೆ ಎಂದಾದರೂ ಸಮಾಧಾನ ಮಾಡಿಕೊಳ್ಳಬಹುದು.<br />
೪.ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಾನು ಕೋಟಿ ಹಣವನ್ನು ಇಡುತ್ತಾರೆ, ಆದರೆ ಅದನ್ನು ಅಲ್ಲಿಗೆ ಹೇಗೆ ಸಾಗಿಸಲಾಗುತ್ತದೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ.<br />
೫&#8230;&#8230;. ಯಾಕೆ ನನಗೆ ಪದೇ ಪದೇ ಈ ಹಾಡು ನೆನ್ಪಾಗ್ತ ಇರೊತ್ತೆ ???? &#8211;&#8221;ಈ ದೇಶದ್ ಕಥೆ ಇಷ್ಟೇ ಕಣಮ್ಮೋ, ಇಲ್ ಚಿಂತೆ ಮಾಡಿ ಲಾಭಾ ಇಲ್ಲಮ್ಮೋ&#8221;&#8230; </p>
<p>ಮತ್ತೇನ್ ಹೆಳ್ಲಿ&#8230;?<br />
ನೀವು ಹಿಂದಿಯ wednesday ಎಂಬ ಚಲನಚಿತ್ರವನ್ನು ನೋಡಿರಬಹುದು, ಇಲ್ಲವಾದರೆ ಒಮ್ಮೆ ನೋಡಲೇ ಬೇಕಾದ ಚಿತ್ರವದು. </p>
<p>(ಕ್ಷಮಿಸಿ , ಇದು ಅಪೂರ್ಣ ಲೇಖನ.. ರಾಜಕೀಯದ ಬಗ್ಗೆ ಬರೆಯೋಕೆ ಬೇಜಾರಾಗಿ ಇದನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ)</p>
<br />Filed under: <a href='http://muroor.wordpress.com/category/interesting/'>Interesting</a> Tagged: <a href='http://muroor.wordpress.com/tag/kannada-2/'>kannada</a>, <a href='http://muroor.wordpress.com/tag/kannada-blog/'>kannada blog</a>, <a href='http://muroor.wordpress.com/tag/karnataka/'>karnataka</a>, <a href='http://muroor.wordpress.com/tag/politics/'>politics</a> <a rel="nofollow" href="http://feeds.wordpress.com/1.0/gocomments/muroor.wordpress.com/221/"><img alt="" border="0" src="http://feeds.wordpress.com/1.0/comments/muroor.wordpress.com/221/" /></a> <a rel="nofollow" href="http://feeds.wordpress.com/1.0/godelicious/muroor.wordpress.com/221/"><img alt="" border="0" src="http://feeds.wordpress.com/1.0/delicious/muroor.wordpress.com/221/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/221/"><img alt="" border="0" src="http://feeds.wordpress.com/1.0/facebook/muroor.wordpress.com/221/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/221/"><img alt="" border="0" src="http://feeds.wordpress.com/1.0/twitter/muroor.wordpress.com/221/" /></a> <a rel="nofollow" href="http://feeds.wordpress.com/1.0/gostumble/muroor.wordpress.com/221/"><img alt="" border="0" src="http://feeds.wordpress.com/1.0/stumble/muroor.wordpress.com/221/" /></a> <a rel="nofollow" href="http://feeds.wordpress.com/1.0/godigg/muroor.wordpress.com/221/"><img alt="" border="0" src="http://feeds.wordpress.com/1.0/digg/muroor.wordpress.com/221/" /></a> <a rel="nofollow" href="http://feeds.wordpress.com/1.0/goreddit/muroor.wordpress.com/221/"><img alt="" border="0" src="http://feeds.wordpress.com/1.0/reddit/muroor.wordpress.com/221/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=221&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/07/30/____/feed/</wfw:commentRss>
		<slash:comments>1</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>
	</item>
		<item>
		<title>ಕನ್ನಡ ಮನಸ್ಸಿನ ನೂರೆಂಟು ಆತಂಕಗಳು</title>
		<link>http://muroor.wordpress.com/2011/07/10/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ae%e0%b2%a8%e0%b2%b8%e0%b3%8d%e0%b2%b8%e0%b2%bf%e0%b2%a8-%e0%b2%a8%e0%b3%82%e0%b2%b0%e0%b3%86%e0%b2%82%e0%b2%9f%e0%b3%81-%e0%b2%86%e0%b2%a4/</link>
		<comments>http://muroor.wordpress.com/2011/07/10/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ae%e0%b2%a8%e0%b2%b8%e0%b3%8d%e0%b2%b8%e0%b2%bf%e0%b2%a8-%e0%b2%a8%e0%b3%82%e0%b2%b0%e0%b3%86%e0%b2%82%e0%b2%9f%e0%b3%81-%e0%b2%86%e0%b2%a4/#comments</comments>
		<pubDate>Sun, 10 Jul 2011 14:21:19 +0000</pubDate>
		<dc:creator>Muroor</dc:creator>
				<category><![CDATA[Kannada]]></category>
		<category><![CDATA[Think Little]]></category>

		<guid isPermaLink="false">http://muroor.wordpress.com/?p=220</guid>
		<description><![CDATA[ಮೊನ್ನೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಾಗೇರಿಯವರು ಕನ್ನಡ ಪ್ರಭದಲ್ಲಿ ಪ್ರಕಟವಾದ ಸಂದರ್ಶನದ ವೇಳೆ , ಕರ್ನಾಟಕ ಸರಕಾರ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ಹೊಂದಿದೆ ಎಂದು ಪ್ರಸ್ತಾಪಿಸಿದ್ದರು. ಹಾಗೊಮ್ಮೆ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ಸರಕಾರವೇ ತೆರೆದರೆ ಕರ್ನಾಟಕ ಶಿಕ್ಷಣ ವಲಯದಲ್ಲಿ ಒಂದು ಬಹುದೊಡ್ಡ ಬದಲಾವಣೆ ಆಗಿಬಿಡುತ್ತದೆ. ಅದು ಜನರಿಗೆ ಒಳ್ಳೆಯದೋ ಅಥವಾ ಕೆಟ್ಟದ್ದೊ , ಅಥವಾ ಕನ್ನಡಕ್ಕೆ ಮಾರಕವೋ ಅಥವಾ ಪರಿಣಾಮ ಬೀರದೋ ಎನ್ನುವ ವಿಚಾರ secondary. ಆದರೆ ಈ ಬದಲಾವಣೆಯ ಮುಂಚೆ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=220&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಮೊನ್ನೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಾಗೇರಿಯವರು ಕನ್ನಡ ಪ್ರಭದಲ್ಲಿ ಪ್ರಕಟವಾದ ಸಂದರ್ಶನದ ವೇಳೆ , ಕರ್ನಾಟಕ ಸರಕಾರ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ಹೊಂದಿದೆ ಎಂದು ಪ್ರಸ್ತಾಪಿಸಿದ್ದರು. </p>
<p>ಹಾಗೊಮ್ಮೆ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ಸರಕಾರವೇ ತೆರೆದರೆ ಕರ್ನಾಟಕ ಶಿಕ್ಷಣ ವಲಯದಲ್ಲಿ ಒಂದು ಬಹುದೊಡ್ಡ ಬದಲಾವಣೆ ಆಗಿಬಿಡುತ್ತದೆ. ಅದು ಜನರಿಗೆ ಒಳ್ಳೆಯದೋ ಅಥವಾ ಕೆಟ್ಟದ್ದೊ , ಅಥವಾ ಕನ್ನಡಕ್ಕೆ ಮಾರಕವೋ ಅಥವಾ ಪರಿಣಾಮ ಬೀರದೋ ಎನ್ನುವ ವಿಚಾರ secondary. ಆದರೆ ಈ ಬದಲಾವಣೆಯ ಮುಂಚೆ ನಾವು ತಿಳಿದುಕೊಳ್ಳಬೇಕಾದದ್ದೆಂದರೆ, ಒಮ್ಮೆ ಈ ಬದಲಾವಣೆ ತಂದರೆ ಅದನ್ನು ಯಾರಿಂದಲೂ ಬದಲಾಯಿಸಲು ಅಸಾಧ್ಯ. An irreversible process.   ಮಕ್ಕಳೆಲ್ಲಾ ಆಂಗ್ಲ ಮಾಧ್ಯಮಕ್ಕೆ ಸೇರಿಕೊಂಡರೆಂದುಕೊಳ್ಳಿ, ಕನ್ನಡ ಶಾಲೆಯ ಗತಿಯೇನಾಗಬೇಕು ಎನ್ನುವುದು ಹಲವರ ಪ್ರಷ್ನೆ. ನಾಳೆ ಕನ್ನಡ ಶಾಯೆಲೆಗೆ ಶಾಲೆಯೇ ಖಾಲಿ ಹೊಡೆಯಬಹುದು. ಇದು ರಾಜ್ಯದ economics ಮೇಲೆ ಪರಿಣಾಮ ಬೀರುವುದಂತೂ ಖರೆ. ರಾಜ್ಯ ಸರಕಾರ ಮುಂದೊಮ್ಮೆ ಕನ್ನಡ ಶಾಲೆಯ ಶಿಕ್ಷಕರಿಗೆ ಪುಕ್ಕಟೆ ಊಟ ಹಾಕುವ ಪರಿಸ್ಥಿತಿ ಬರಬಹುದು. ಆದ್ದರಿಂದ ಸರಕಾರ ಗಡಿಬಿಡಿಗೆ ಬೀಳದೇ, ಒಂದು ವೈಜ್ಞಾನಿಕ ಚಿಂತನೆ ನಡೆಸಿ ಮುನ್ನಡೆಯುವ ಅವಷ್ಯಕತೆಯಿದೆ. ಎಲ್ಲ ಸಲವೂ ಸರಕಾರ ಜನಾಭಿಪ್ರಾಯದಂತೆ ನಡೆಯಬೇಕೆಂದೇನಿಲ್ಲ. ಜನಾಭಿಪ್ರಾಯ ಕೆಲವೊಮ್ಮೆ ಸಮೂಹ ಸನ್ನಿಯಲ್ಲಿ ತಪ್ಪನ್ನೇ ಆರಿಸಬಹುದು ಅಥವಾ ಪೂರ್ವಾಗ್ರಹಪೀಡಿತವಿರಲೂ ಬಹುದು. ಅಥವಾ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಅದ್ಯಾವತ್ತೋ ಎಲ್ಲಿಯೋ ಮೂಡಿಬಂದ ಲೇಖನ ಅಥವಾ ಟಿ.ವಿ. ಕಾರ್ಯಕ್ರಮ ಜನರನ್ನು ಒಂದೇ ಮುಖದಲ್ಲಿ ವಿಚಾರ ಮಾಡುವಂತೆ ಮಾಡಿರಲೂಬಹುದು. ಹಾಗೊಮ್ಮೆ ಆದಲ್ಲಿ , ಜನರನ್ನು ಈ ಸಮಯಕ್ಕೆ ತೃಪ್ತಿ ಪಡಿಸುವ ಸರಕಾರಕ್ಕಿಂತ ಒಂದು ದೀರ್ಘ ಕಾಲದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವ ಸರಕಾರವೇ ಉತ್ತಮ ಸರಕಾರ ಎನ್ನಿಸಿಕೊಳ್ಳುತ್ತದೆ. </p>
<p><a href="http://muroor.files.wordpress.com/2011/07/e0b295e0b2a8e0b38de0b2a8e0b2a1-e0b2aee0b2a8e0b2b8e0b38de0b2b8e0b2bfe0b2a8-e0b2a8e0b382e0b2b0e0b386e0b282e0b29fe0b381-e0b286e0b2a4.jpg"><img src="http://muroor.files.wordpress.com/2011/07/e0b295e0b2a8e0b38de0b2a8e0b2a1-e0b2aee0b2a8e0b2b8e0b38de0b2b8e0b2bfe0b2a8-e0b2a8e0b382e0b2b0e0b386e0b282e0b29fe0b381-e0b286e0b2a4.jpg?w=510" alt="ಕನ್ನಡ ಮನಸ್ಸಿನ ನೂರೆಂಟು ಆತಂಕಗಳು" title="ಕನ್ನಡ ಮನಸ್ಸಿನ ನೂರೆಂಟು ಆತಂಕಗಳು"   class="alignleft size-full wp-image-222" /></a>ಇದೆಲ್ಲದಕ್ಕೂ ಮೊದಲು ನಮ್ಮ ಭಾರತೀಯ, ಅದರಲ್ಲೂ ಕರ್ನಾಟಕದ ಆಂಗ್ಲ ಮಾಧ್ಯಮದ ಇಂದಿನ ಪರಿಸ್ಥಿತಿ ಮತ್ತು ಅದು ಎಷ್ಟರ ಮಟ್ಟಿಗೆ ಯಶಸ್ಸನ್ನು ಕಂಡಿದೆಯೆನ್ನುವುದು ಅವಲೋಕಿಸುವ ಅವಷ್ಯಕತೆಯಿದೆ. ಗಮನಿಸಿ, ಇಲ್ಲಿ ಶಾಲೆಯ ಯಶಸ್ಸು ಮತ್ತು ಅಲ್ಲಿನ ವಿದ್ಯಾರ್ಥಿಗಳ, ವ್ಯವಸ್ಥೆಯ ಯಶಸ್ಸು ಇವೆರಡೂ ಬೇರೆ ಬೇರೆ. ಆಂಗ್ಲ ಶಾಲೆಗಳು ಯಷಸ್ಸನ್ನು ಕಂಡಿರಬಹುದು ಆದರೆ ಆ ವ್ಯವಸ್ಥೆಗೆ ಯಶಸ್ಸು ಸಿಕ್ಕಿದೆಯೆ ? ನಾವು ಇಲ್ಲಿ ಎರಡನೆಯದನ್ನು ನೋಡಬೇಕು, ಯಾಕೆಂದರೆ ನಮ್ಮ ಸರಕಾರ ಹಾಗೊಮ್ಮೆ ಆಂಗ್ಲ ಮಾಧ್ಯಮಕ್ಕೆ ಕೈ ಹಾಕಿದರೂ ಅದು ಜನರ ಹಿತದೃಷ್ಟಿಯಿಂದಲೇ ಹೊರತು ಲಾಭಮಾಡಲಿಕ್ಕಲ್ಲ. ಸರಕಾರದ ದೃಷ್ಟಿ ಜನಹಿತವೊಂದೇ. </p>
<p>ಇಂದು ಭಾರತದಲ್ಲಿ ಆಂಗ್ಲ ಶಾಲೆಗಳು ಹೆಚ್ಚುತ್ತಿದ್ದರೂ, ಶುದ್ಧ ಇಂಗ್ಲೀಷನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ವೈಜ್ಞಾನಿಕ ವಿಶ್ಲೇಷಣೆ ಹೊರ ಹಾಕಿದ ಸತ್ಯ. ಈ ಎಲ್ಲ ಆಂಗ್ಲ ಶಾಲೆಗಳಲ್ಲಿ ಇಂಗ್ಲೀಷ್ ಒಂದು medium of instruction ಆಗಿದೆಯೇ ವಿನಹ ಇಲ್ಲಿ ವ್ಯಾಕರಣದ ಶುದ್ಧತೆಗೆ ಮಹತ್ವವನ್ನು ನೀಡಲಾಗುತ್ತಿಲ್ಲ. ಭಾಷೆ ಇಂಗ್ಲೀಷೇ ಆದರೂ ಅಲ್ಲಿನ ವಿದ್ಯಾರ್ಥಿಗಳ ಅಂತರ್ ವಿಚಾರ ಧಾರೆ ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿದೆ. It is acting as a hurdle! ಮಕ್ಕಳು ಕನ್ನಡದಲ್ಲಿ ವಿಚಾರ ಮಾಡುತ್ತ ಇಂಗ್ಲೀಷಿನಲ್ಲಿ ಕಲಿಯುತ್ತಿರುತ್ತಾರೆ. ಯಾಕೆಂದರೆ ಮಗುವಿನ ಮಾತೃಭಾಷೆ ಕನ್ನಡವೇ ಆಗಿರುತ್ತದೆ. ಹೀಗೆ ಉಭಯ ಜೀವಿಯಾಗಲು ಹೊರಟ ಮಕ್ಕಳು ಆಕಡೆ ನೀರಿನಲ್ಲೂ ಸರಿಯಾಗಿ ಈಜುತ್ತಿಲ್ಲ ಈ ಕಡೆ ನೆಲದಲ್ಲೂ ಜೋರಾಗಿ ಓಡಲಾಗುತ್ತಿಲ್ಲ. ಇಂದು ಅಲ್ಲಿ ಒಬ್ಬ ಗಣಿತದ ಶಿಕ್ಷಕ ಆಂಗ್ಲ ಭಾಷಾ ಶುದ್ಧತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ’is’-’was’ ಎಲ್ಲವೂ ಒಂದೇ. ಅವರಿಗೆ ಇಂಗ್ಲೀಷ್ ಒಂದು medium of instruction ಮಾತ್ರ. ಆದರೆ ಇಲ್ಲಿ ಗಣಿತದ ಶಿಕ್ಷಕನ ವ್ಯಾಕರಣದ ತಪ್ಪನ್ನು ಮಕ್ಕಳು ಗಣಿತದೊಂದಿಗೆ ಕಲಿತು ಬಿಡುತ್ತಾರೆ. ಇಂದು ಆಂಗ್ಲ ಮಾಧ್ಯಮಗಳಿಂದ ತಯಾರಾಗಿ ಬರುವ ಹೆಚ್ಚಿನ ಮಕ್ಕಳು ಶುಧ್ಧ ಆಂಗ್ಲಭಾಷಾ ಬಳಕೆಯಲ್ಲಿ ಹಿಂದೆ ಬಿದ್ದಿರುವುದನ್ನು ನಾವು ನೋಡುತ್ತೇವೆ. ಇದು ಕೇವಲ ಭಾರತ ಅಥವಾ ಕರ್ನಾಟಕದಲ್ಲಷ್ಟೇ ಅಲ್ಲ. ಇದು ಜರ್ಮನಿ, ಫ಼್ರಾನ್ಸ್, ಜಪಾನ್ ಇವೇ ಮೊದಲಾದ ಆಂಗ್ಲೇತರ ದೇಶದಲ್ಲೂ ಕಂಡುಬಂದಿರುವ ಸಮಸ್ಯೆ. ಇಂದು ಇದೇ ಕಾರಣಕ್ಕೆ ಜರ್ಮನಿ ಮತ್ತು ಜಪಾನ್ ನಲ್ಲಿ ಇಂದಿಗೂ ಪ್ರಾಥಮಿಕ ಶಾಲೆಗಳು ಮಾತೃಭಾಷೆಯಲ್ಲಿಯೇ ಇದ್ದು ಇಂಗ್ಲೀಷ್ ಒಂದು ಬೇರೆಯೇ ವಿಷಯವಾಗಿ ಕಲಿಸಲ್ಪಡುತ್ತಿದೆ. ಇಂಗ್ಲೀಷಿನಲ್ಲಿ ಮಕ್ಕಳನ್ನು ಮುಳುಗಿಸಿದಾಕ್ಷಣ ಮಕ್ಕಳು ಇಂಗ್ಲೀಷನ್ನು ತಮ್ಮದಾಗಿಸಿಕೊಂಡುಬಿಡುತ್ತಾರೆ ಎನ್ನುವುದು ಸಾಧುವಲ್ಲ. ಒಬ್ಬ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ ಇಂಗ್ಲೀಷನ್ನು ಒಂದು ಪ್ರತ್ಯೇಕ ವಿಷಯವಾಗಿ ಕಲಿಯುವಾಗ ಅಲ್ಲಿ ಭಾಷಾ ಶುದ್ಧತೆಯ ಬಗ್ಗೆ ವಿಶೇಷ ಪ್ರಜ್ಞೆಯಿರುತ್ತದೆ. ಇದೇ ಕಾರಣಕ್ಕೆ ಇವತ್ತು ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ೧೨ನೇ ಕ್ಲಾಸ್ ಅಥವಾ ಸ್ನಾತಕ ಮುಗಿಸುವ ವೇಳೆ ಆಂಗ್ಲ ಮಾಧ್ಯಮದಲ್ಲಿ ಕಲಿತ ಕನ್ನಡಿಗನಿಗಿಂತ ಶುಧ್ಧ ಇಂಗ್ಲೀಷನ್ನು ಮಾತನಾಡುತ್ತಾನೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ ಶುಧ್ಧ  ಇಂಗ್ಲೀಷನ್ನು ಆಂಗ್ಲ ಶಿಕ್ಷಕರಿಂದ ಮಾತ್ರ ಕೇಳುತ್ತಾನೆ, ಕಲಿಯುತ್ತಾನೆ. </p>
<p>ಅದು ಹಾಗಾದರೆ, ಕನ್ನಡ ಪ್ರೇಮಿಗಳಿಗೆ ಆಂಗ್ಲೆ ಪ್ರೇಮಿಗಳು ಹೀಗೂ ಹೇಳಬಹುದು, ಆಂಗ್ಲ ಮಾಧ್ಯಮದಲ್ಲಿ ಒಂದು  ವಿಷಯವನ್ನು ಕನ್ನಡವನ್ನಾಗಿಸಿದರೆ ಶುದ್ಧ ಕನ್ನಡವನ್ನು ಮಕ್ಕಳು ಕಲಿತಾರು ಎಂದು. ಕನ್ನಡ ವಿಷಯವನ್ನು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಮುಖ್ಯವೆಂದು ಪರಿಗಣಿಸುವಂತೆ ಮಾಡಲು ಅಲ್ಲಿ ಕನ್ನಡದ Passing Marks ಹೆಚ್ಚು ಮಾಡಬಹುದು ಅಥವಾ ಕನ್ನಡ ವಿಷಯಕ್ಕೆ ಹೆಚ್ಚಿನ ಅಂಕವನ್ನಿಟ್ಟು ವಿದ್ಯಾರ್ಥಿಗಳು ಕನ್ನಡವನ್ನು ಮಹತ್ವದ ವಿಷಯವಾಗಿ ಪರಿಗಣಿಸುವಂತೆ ಮಾಡಬಹುದು. ಆದರೆ ಇಲ್ಲಿ ಮತ್ತೆ ನಾವು ಮೂಲ ಸಮಸ್ಯೆಗೆ ಮರಳುತ್ತೇವೆ, ಏಕೆಂದರೆ ಮಗು ವಿಚಾರ ಮಾಡುವುದು ತನ್ನ ಮಾತೃ ಭಾಷೆಯಲ್ಲಿಯೇ ವಿನಹ ಆಂಗ್ಲದಲ್ಲಲ್ಲ. ಇಲ್ಲೊಂದು ಗೊಂದಲದ ವಾತಾವರಣಕ್ಕೆ ಮಗುವನ್ನು ನಾವೇ ನೂಕಿದಂತೆ. </p>
<p>ನಮ್ಮಲ್ಲಿ ಇಂದಿನ ಭಾಗಶ: ಆಂಗ್ಲ ಮಾಧ್ಯಮ ಶಾಲೆಗಳು ಒಂದು ಸೈಕಾಲಾಜಿಯ ಮೇಲೆ ನಡೆಯುತ್ತಿವೆ. ಅಪ್ಪ ಅಥವಾ ಅಮ್ಮ ತನ್ನ ಆಂಗ್ಲ ಭಾಷೆಯಲ್ಲಿ ಮೊದಲ ಸಲ ವ್ಯವಹರಿಸುವಾಗ ಪಟ್ಟ ಅಲ್ಪಸಮಯದ ಕಷ್ಟ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವಂತೆ ಮಾಡಬಹುದು ಅಥವಾ ಬಹುತೇಕ ಕನ್ನಡ ಮಾಧ್ಯಮದಲ್ಲಿ ಆರ್ಥಿಕ ಪ್ರತ್ಯೇಕತೆ(economical separation) ಇಲ್ಲದಿರುವುದೇ ಹೆಚ್ಚು ಶುಲ್ಕ ಕೊಟ್ಟು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದಕ್ಕೆ ಕಾರಣವಿರಲೂಬಹುದು. ಸತ್ಯವನ್ನು ಒಪ್ಪಿಕೊಳ್ಳೋಣ. ಈ ಎರಡನೆಯ ಕಾರಣಕ್ಕೆ ಸರಕಾರ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಸರಕಾರದ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಸರಕಾರ ಜನರ ಸೈಕಾಲಾಜಿಯನ್ನು ಬದಲಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. </p>
<p>ಸರಕಾರ ಹಾಗೊಮ್ಮೆ ಆಂಗ್ಲ ಮಾಧ್ಯಮವನ್ನು ಆರಂಭಿಸಿದ್ದೇ ಆದಲ್ಲಿ ಒಬ್ಬ ಈ ಮೇಲಿನ ಸೈಕಾಲಾಜಿ ಹೊಂದಿದ ಬಡವನೂ ಆಂಗ್ಲ ಮಾಧ್ಯಮಕ್ಕೆ ತನ್ನ ಮಕ್ಕಳನ್ನು ಕಳುಹಿಸಲು ಸಾಧ್ಯ. ಇಲ್ಲಿ ಕನ್ನಡದ ಉಳಿವು ಅಳಿವಿನ ಮಾತನ್ನು ಬಿಟ್ಟು ಬಡವನಿಗೂ ಆಂಗ್ಲ ಮಾಧ್ಯಮದ ಸೌಕರ್ಯ ಒದಗಿಸಲು ಸರಕಾರ ಮುಂದೆ ಬಂದಿರುವುದು ಒಂದು ದೃಷ್ಟಿಯಲ್ಲಿ ಸರಿಯೇ, ಏಕೆಂದರೆ ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಕನ್ನಡ ಉಳಿಸುವ ಹೊಣೆ ಏಕೆ? </p>
<p>ಇನ್ನು ಆಂಗ್ಲ ಮಾಧ್ಯಮದಿಂದ ಕನ್ನಡ ನಶಿಸಿಯೇ ಹೋಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತೆಯೂ ಇಲ್ಲ. ಕನ್ನಡಕ್ಕೆ ಪೆಟ್ಟಂತೂ ಹೌದು.  ಭಾಷಾ ಇತಿಹಾಸವನ್ನು ನೋಡಿದರೆ ಯಾವ ಭಾಷೆ ಸುಲಭವೂ ಮತ್ತು ಬಳಕೆಯಲ್ಲಿ , ಸಾಹಿತ್ಯದಲ್ಲಿ ಬೆಳೆಯುತ್ತದೆಯೋ ಅದು ಬದುಕಿಕೊಳ್ಳುತ್ತದೆ, ಕ್ಲಿಷ್ಟವೆನ್ನುವುದು ನಷಿಸುತ್ತದೆ. ಇಂದು ಆಂಗ್ಲ ಭಾಷೆ ಜಗದ್ವ್ಯಾಪಿಯಾಗಲು ಅದರ ಸರಳತೆಯೂ ಒಂದು ಕಾರಣ.  ಇಂದು ಸಾಹಿತಿಗಳು ಆಂಗ್ಲಮಾಧ್ಯಮವನ್ನು ಸರಕಾರವೇ ಆರಂಭಿಸುವುದನ್ನು ವಿರೋಧಿಸುತ್ತಿದ್ದಾರೆ. ಇಲ್ಲಿ ಕಾಗೇರಿಯವರು ಹೇಳುವಂತೆ ಸಾಹಿತಿಗಳು ಮಾತ್ರ ಪ್ರಜೆಗಳಲ್ಲ, ಒಪ್ಪೋಣ. ಆದರೆ ಸಾಹಿತಿಗಳು ಇಲ್ಲಿ ವಿರೋಧಿಸುವುದಕ್ಕೆ ಸಕಾರಣವಿದೆ. ಇಂದಿನ ಕನ್ನಡ ಸಹಿತ್ಯಾಸಕ್ತರಲ್ಲಿ ಅದೆಷ್ಟು ಮಂದಿ ಆಂಗ್ಲ ಮಾಧ್ಯಮದಲ್ಲಿ ಕಲಿತವರಿದ್ದಾರೆ ? ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವರಲ್ಲಿ ಬಹುಭಾಗ ಕನ್ನಡ ಸಾಹಿತ್ಯಾಸಕ್ತಿಯನ್ನು ಹೊಂದಿರುತ್ತಾರೆ, ಅಥವಾ ಸಹಿತ್ಯಾಸಕ್ತರಲ್ಲಿ ಬಹುಭಾಗ ಕನ್ನಡ ಮಾಧ್ಯಮದಲ್ಲಿ ಬೆಳೆದವರೇ ಆಗಿರುತ್ತಾರೆ ಮತ್ತು ಅವರಿಗೆ ಆಂಗ್ಲ ಸಹಿತ್ಯದ ರುಚಿಯೂ ತಿಳಿದಿರುತ್ತದೆ. ಆಂಗ್ಲ ಮಾಧ್ಯಮದಿಂದ ಕ್ರಮೇಣ ಓದುಗರ ಸಂಖ್ಯೆ , ಬರವಣಿಗೆಯ ಸಂಖ್ಯೆ ಕ್ಷೀಣಿಸುತ್ತಾ , ಆಂಗ್ಲದಷ್ಟು ಸರಳವಲ್ಲದ ಕೇವಲ ಕರ್ನಾಟಕದವರಷ್ಟೇ ಬಳಸುವ ಕನ್ನಡ ಸತ್ತೇ ಹೋಗಬಹುದು. ಸಾಯುವಾಗ ತನ್ನೊಟ್ಟಿಗೆ ಕನ್ನಡದ ಶ್ರೀಮಂತ ಸಂಸ್ಕೃತಿಯನ್ನೂ ಅದು ಹೊತ್ತೊಯ್ಯಬಹುದು.   </p>
<p>ಇಷ್ಟಾಗಿಯೂ ಸರಕಾರ ಆಂಗ್ಲ ಮಾಧ್ಯಮವನ್ನು ತೆರೆಯುವ ವೇಳೆ, ಇಂದಿನ ಖಾಸಗೀ ಆಂಗ್ಲ ಶಾಲೆಗಳ ನ್ಯೂನತೆಯನ್ನು ಹೊಂದಿ ರೂಪಗೊಂಡ ಪಕ್ಷದಲ್ಲಿ ಅದೇನೂ ಪ್ರಯೋಜನವಾಗದು. ಕೇವಲ ಜನ ಬಯಸುತ್ತಾರೆ ಎಂಬ ಒಂದೇ ಕಾರಣಕ್ಕೆ ಯಾವುದೇ ಸರಕಾರ ಯಾವುದೇ ನಿರ್ಧಾರಕ್ಕೆ ಬರುವುದು ಸಮಂಜಸವಲ್ಲ ಯಾಕೆಂದರೆ ಆರಿಸಿದ ಸರಕಾರಕ್ಕೆ ಅದರದೇ ಆದ ಜವಾಬ್ಧಾರಿಗಳಿರುತ್ತದೆ. (ಇದೇ ಕಾರಣಕ್ಕೆ ನಮ್ಮ ಸಂವಿಧಾನದಲ್ಲಿ Emergency ಘೋಷಿಸಲೂ ಅವಕಾಶವಿದೆ.) </p>
<p>ಹಾಗಾದರೆ ಸರಕಾರ ಕನ್ನಡದ ಉಳಿವನ್ನು ಕಡೆಗಣಿಸಬೇಕೆ ? ಅಥವಾ ಎಲ್ಲವನ್ನು ಬಡಿಗಿಟ್ಟು ಜನರ ಆಜ್ಞೆಯಂತೆ ನಡೆಯಬೇಕೆ ? ಇದರ ಸಾಧಕ ಬಾಧಕ ಗಳೇನು ಎಂದು ಅರಿಯುವ ಅವಷ್ಯಕತೆಯಿಲ್ಲವೇ ? ನಮ್ಮದು ಭಾಷಾವಾರು ರಾಜ್ಯಗಳು. ಇಂದು ಬೆಳಗಾವಿಯಲ್ಲಿ ಕನ್ನಡೇತರ ಧ್ವನಿ ಕೇಳಿಸಿಕೊಳ್ಳಲು ಮೂಲ ಕಾರಣವೇನು ? ಒಂದು ರಾಜ್ಯದ ಕಲ್ಪನೆಯೇ ಭಾಷೆಯಮೇಲೆ ನಿಂತಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಷಕ್ಕೆ ವ್ಯತ್ಯಾಸವಿದೆ. ಮುಂದೊಮ್ಮೆ ಕನ್ನಡ ಕ್ಷೀಣಿಸಿದರೆ ನಮ್ಮ ರಾಜ್ಯವೇ ಮರೆಯಾಗಬಹುದು. ಭಾಷೆ ಕೇವಲ ವ್ರತ್ತಿಗೆ ಮಾತ್ರವಲ್ಲ. ಭಾಷೆ ನಿತ್ಯ ಜೀವನದ ಅವಷ್ಯಕತೆ. ಮೊದಲು ನಮ್ಮ ಮನೆ, ಊರು, ರಾಜ್ಯ, ದೇಶ &#8211; ಉಳಿದವೆಲ್ಲ ನಂತರ. ಇಂದಿನ ಪರಿಸ್ಥಿತಿಯಲ್ಲಿ ಇಂಗ್ಲೀಷ್ ನ ಅನಿವಾರ್ಯತೆಯಿದೆ ಆದರೆ ಇಂಗ್ಲೀಷೇ ಸರ್ವಸ್ವವಲ್ಲ. ನಮ್ಮತನ ಇರುವುದು ಕನ್ನಡದಲ್ಲಿ ಮಾತ್ರವೇ ಅಲ್ಲವೇ? ಭಾಷೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿಗೆ ವಿರುದ್ಧವಾದ ಯಾವುದೇ ನಡೆ ಜನರಾಸಿಯಾದರೂ ಸರಕಾರ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಲ್ಲವೇ?  ಒಂದುಕಡೆ ಕನ್ನಡ &#8211; ಸಂಸ್ಕೃತಿ ಎಂದು ಕೋಟಿಗಟ್ಟಲೆ ಖರ್ಚುಮಾಡಿ ಅಧಿವೇಶನಗಳನ್ನು ಮಾಡಿ, ಈ ಕಡೆ ಇಂಥಹ ನಿರ್ಧಾರಕ್ಕೆ ಬಂದರೆ ಹೇಗೆ ?  ’ಕನ್ನಡವನ್ನೂ ಕಲಿಯಿರಿ’ ಎನ್ನುವ ಸರಕಾರದ ಕಾಳಜಿಯನ್ನು ನಮ್ಮ ಹೈ-ಕೋರ್ಟ್ ’ಕನ್ನಡವನ್ನೇ ಕಲಿಯಿರಿ’ ಎಂದು ತಪ್ಪರ್ಥೈಸಿಸಿ ಯಾವುದೇ ಭಾಷೆಯನ್ನು enforce  ಮಾಡುವಂತಿಲ್ಲವೆಂದಿತ್ತು. ಆದರೆ ಸರಕಾರ ಸಂಸ್ಕೃತಿಯ ಉಳಿವಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ತಪ್ಪೆ ? ಸಮಸ್ಯೆ ಬಂದಾಗ ಅಥವಾ ಬದಲಾವಣೆಗೊಳಪಡುವಾಗ ನಾವು ನಮ್ಮನ್ನು ಅರಿಯಬೇಕೆ ವಿನಹ ಇನ್ನೊಬ್ಬರನ್ನು ನಕಲು ಮಾಡುವುದು ಎಷ್ಟರ ಮಟ್ಟಿಗೆ ಸರಿಯೇ ? ಅಥವಾ ಇದೆಲ್ಲದರ ಹೊರತಾಗಿ ಏಕರೂಪ ಶಿಕ್ಷಣ ಜಾರಿ ತರುವುದು ಉತ್ತಮವೇ ? ಅಥವಾ ಇರುವ ಕನ್ನಡ ಮಾಧ್ಯಮ ಶಾಲೆಗಳೇ ಆಂಗ್ಲಕ್ಕೆ ಒತ್ತುಕೊಡುವಂತೆ ಪಠ್ಯವನ್ನು ರೂಪಿಸಿಲಾಗದೇ?</p>
<p>ಹೀಗೆ ಇವಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಸರಕಾರ ಒಂದು ಪ್ರೌಢ ನಿರ್ಧಾರಕ್ಕೆ ಬರುವ ಅವಷ್ಯಕತೆಯಿದೆ.  ಸಂಸ್ಕೃತಿಯನ್ನೂ ಉಳಿಸಿಕೊಂಡು ಜನರ ಆಸೆಯನ್ನು ಈಡೇರಿಸುವುದು ಸರಕಾರದ ಕರ್ತವ್ಯವಾಗಿರುತ್ತದೆ.  ನಿರ್ಧಾರ ಯಾವುದೇ ಪೂರ್ವಾಗ್ರಹ ಅಥವಾ ಕೇವಲ ಒಂದು ಗುಂಪಿನ ನಿರ್ಧಾರಕ್ಕೆ ಬಧ್ಧವಾಗಿರದೇ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿರಬೇಕಿರುವುದು ಅವಶ್ಯ ! ಇದು ಕನ್ನಡ ಮತ್ತು ಇಂಗ್ಲೀಷಿನ ಯುದ್ಧವಲ್ಲ ಅಥವಾ ಹೊಸತನ್ನು ಅಳವಡಿಸಿಕೊಳ್ಳಲು ಸಮಾನ್ಯವಾಗಿರುವ ಹಿಂಜರಿಕೆಯಲ್ಲ. ಇದು ಕನ್ನಡ vs ಇಂಗ್ಲೀಷ್ ಕ್ರಿಕೆಟ್ ಮ್ಯಾಚ್ ಅಲ್ಲವೇ ಅಲ್ಲ.<br />
(Published in Kannada Prabha , dated 09th July 2011)</p>
<br />Filed under: <a href='http://muroor.wordpress.com/category/kannada/'>Kannada</a>, <a href='http://muroor.wordpress.com/category/think-little/'>Think Little</a>  <a rel="nofollow" href="http://feeds.wordpress.com/1.0/gocomments/muroor.wordpress.com/220/"><img alt="" border="0" src="http://feeds.wordpress.com/1.0/comments/muroor.wordpress.com/220/" /></a> <a rel="nofollow" href="http://feeds.wordpress.com/1.0/godelicious/muroor.wordpress.com/220/"><img alt="" border="0" src="http://feeds.wordpress.com/1.0/delicious/muroor.wordpress.com/220/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/220/"><img alt="" border="0" src="http://feeds.wordpress.com/1.0/facebook/muroor.wordpress.com/220/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/220/"><img alt="" border="0" src="http://feeds.wordpress.com/1.0/twitter/muroor.wordpress.com/220/" /></a> <a rel="nofollow" href="http://feeds.wordpress.com/1.0/gostumble/muroor.wordpress.com/220/"><img alt="" border="0" src="http://feeds.wordpress.com/1.0/stumble/muroor.wordpress.com/220/" /></a> <a rel="nofollow" href="http://feeds.wordpress.com/1.0/godigg/muroor.wordpress.com/220/"><img alt="" border="0" src="http://feeds.wordpress.com/1.0/digg/muroor.wordpress.com/220/" /></a> <a rel="nofollow" href="http://feeds.wordpress.com/1.0/goreddit/muroor.wordpress.com/220/"><img alt="" border="0" src="http://feeds.wordpress.com/1.0/reddit/muroor.wordpress.com/220/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=220&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/07/10/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ae%e0%b2%a8%e0%b2%b8%e0%b3%8d%e0%b2%b8%e0%b2%bf%e0%b2%a8-%e0%b2%a8%e0%b3%82%e0%b2%b0%e0%b3%86%e0%b2%82%e0%b2%9f%e0%b3%81-%e0%b2%86%e0%b2%a4/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>

		<media:content url="http://muroor.files.wordpress.com/2011/07/e0b295e0b2a8e0b38de0b2a8e0b2a1-e0b2aee0b2a8e0b2b8e0b38de0b2b8e0b2bfe0b2a8-e0b2a8e0b382e0b2b0e0b386e0b282e0b29fe0b381-e0b286e0b2a4.jpg" medium="image">
			<media:title type="html">ಕನ್ನಡ ಮನಸ್ಸಿನ ನೂರೆಂಟು ಆತಂಕಗಳು</media:title>
		</media:content>
	</item>
		<item>
		<title>ನಾವು ತಪ್ಪಿಬೀಳುವುದೇ ಅಲ್ಲಿ.. ಇನ್ನಾದರೂ&#8230;</title>
		<link>http://muroor.wordpress.com/2011/06/30/%e0%b2%a8%e0%b2%be%e0%b2%b5%e0%b3%81-%e0%b2%a4%e0%b2%aa%e0%b3%8d%e0%b2%aa%e0%b2%bf%e0%b2%ac%e0%b3%80%e0%b2%b3%e0%b3%81%e0%b2%b5%e0%b3%81%e0%b2%a6%e0%b3%87-%e0%b2%85%e0%b2%b2%e0%b3%8d%e0%b2%b2%e0%b2%bf/</link>
		<comments>http://muroor.wordpress.com/2011/06/30/%e0%b2%a8%e0%b2%be%e0%b2%b5%e0%b3%81-%e0%b2%a4%e0%b2%aa%e0%b3%8d%e0%b2%aa%e0%b2%bf%e0%b2%ac%e0%b3%80%e0%b2%b3%e0%b3%81%e0%b2%b5%e0%b3%81%e0%b2%a6%e0%b3%87-%e0%b2%85%e0%b2%b2%e0%b3%8d%e0%b2%b2%e0%b2%bf/#comments</comments>
		<pubDate>Thu, 30 Jun 2011 15:09:33 +0000</pubDate>
		<dc:creator>Muroor</dc:creator>
				<category><![CDATA[Interesting]]></category>

		<guid isPermaLink="false">http://muroor.wordpress.com/?p=216</guid>
		<description><![CDATA[ನಾವು ತಪ್ಪಿಬೀಳುವುದೇ ಅಲ್ಲಿ. ಭಾರತೀಯರ ಬಗ್ಗೆ ಅಲ್ಲಿ ಇಲ್ಲಿ ವಿದೇಶೀ ಪತ್ರಿಕೆಗಳು ಬರೆದುಕೊಳ್ಳುವುದೂ ಇದನ್ನೇ. ಯಾವುದೇ ದುರಂತವನ್ನು ಸರಿಯಾಗಿ ಎದುರಿಸಲು ನಾವು ಸನ್ನದ್ಧರಾಗಿರುವುದಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡಿಕೊಂಡರಾಯಿತು ಎನ್ನುವ ಒಂದು ಅಖಂಡ ಆಲಸ್ಯ. ಇದೇ ಸಮಸ್ಯೆ ಇಂದು ನಮ್ಮಲ್ಲಿ ಮಾರ್ಗ ಮಧ್ಯೆ ಬಸ್ ಹಾಳಾದಾಗಿನಿಂದ ಹಿಡಿದು , ಪದೇ ಪದೆ ಆಂತರಿಕ ಭಯೊತ್ಪಾದನಾ ದಾಳಿಯಾದಾಗಲೆಲ್ಲ ಎದ್ದು ಕಾಣುತ್ತದೆ. ನಮ್ಮಲ್ಲಿ ಒಂದು ದೊಡ್ಡ ಮಳೆ ಬಂದರೆ ಸರ್ವಂ ಜಲಮಯಂ. ದೊಡ್ಡ ಕಟ್ಟಡಕ್ಕೆ ಬೆಂಕಿಬಿದ್ದರೆ ಜನ ಕಂಗಾಲಾಗಿ ಮೇಲಿಂದ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=216&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ನಾವು ತಪ್ಪಿಬೀಳುವುದೇ ಅಲ್ಲಿ. ಭಾರತೀಯರ ಬಗ್ಗೆ ಅಲ್ಲಿ ಇಲ್ಲಿ ವಿದೇಶೀ ಪತ್ರಿಕೆಗಳು ಬರೆದುಕೊಳ್ಳುವುದೂ ಇದನ್ನೇ. ಯಾವುದೇ ದುರಂತವನ್ನು ಸರಿಯಾಗಿ ಎದುರಿಸಲು ನಾವು ಸನ್ನದ್ಧರಾಗಿರುವುದಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡಿಕೊಂಡರಾಯಿತು ಎನ್ನುವ ಒಂದು ಅಖಂಡ ಆಲಸ್ಯ. ಇದೇ ಸಮಸ್ಯೆ ಇಂದು ನಮ್ಮಲ್ಲಿ ಮಾರ್ಗ ಮಧ್ಯೆ ಬಸ್ ಹಾಳಾದಾಗಿನಿಂದ ಹಿಡಿದು , ಪದೇ ಪದೆ ಆಂತರಿಕ ಭಯೊತ್ಪಾದನಾ ದಾಳಿಯಾದಾಗಲೆಲ್ಲ ಎದ್ದು ಕಾಣುತ್ತದೆ. ನಮ್ಮಲ್ಲಿ ಒಂದು ದೊಡ್ಡ ಮಳೆ ಬಂದರೆ ಸರ್ವಂ ಜಲಮಯಂ. ದೊಡ್ಡ ಕಟ್ಟಡಕ್ಕೆ ಬೆಂಕಿಬಿದ್ದರೆ ಜನ ಕಂಗಾಲಾಗಿ ಮೇಲಿಂದ ಕೆಳಕ್ಕೆ ಹಾರಿಕೊಳ್ಳುವ ಅವಸ್ಥೆ. </p>
<p>ಇಲ್ಲೆಲ್ಲಾ, ಒಂದು ಮುನ್ನೆಚ್ಚರಿಕೆಯ ಕೊರತೆ ಎದ್ದು ಕಾಣುತ್ತದೆ. ಇಂಥಹ ದುರ್ಘಟನೆ ಆದಾಗಲೆಲ್ಲ ಅದನ್ನು ಅಧಿಕಾರಿಗಳು , ರಾಜಕಾರಣಿಗಳು ಪ್ರತೀಸಲವೂ ಒಪ್ಪಿಕೊಳ್ಳುತ್ತಾರೆ, ಮತ್ತೆ ಹೀಗಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಆದರೆ ಪುನಹ ಇಂಥಹ ಅವಘಡವಾದಾಗ ಮತ್ತೆ ಎಲ್ಲಾ ಕಕ್ಕಾಬಿಕ್ಕಿ. ಘಟನೆಯ ಕಾರಣ ಹುಡುಕುತ್ತೇವೆಯೇ ವಿನಹ ಘಟನೆಯ ಮೂಲಕ್ಕೆ ನಾವು ತಲುಪುವುದೇ ಇಲ್ಲ. </p>
<p> ನಮ್ಮ ರಾಜಕಾರಣಿಗಳಿಗೆ ಇದ್ದದ್ದು ನಡೆಸಿಕೊಂಡು ಹೋದರಾಯಿತು ಎನ್ನುವ ಹಂಬಲ. ಯಾವುದೇ rapid ಬದಲಾವಣೆ ನಮಗೆ ತಕ್ಷಣ ಒಪ್ಪಿಗೆಯಿಲ್ಲ. ಇದಕ್ಕೆ ಮೇಲ್ಸ್ಥರದಲ್ಲಿ ಜಾಂಡಾ ಹೂಡಿರುವ ಹೆಬ್ಬೆಟ್ಟುಗಳೂ ಮೂಲ ಕಾರಣವಿರಬಹುದು ಅಥವಾ ಒಳ್ಳೆಯದನ್ನು ಮಾಡಲು ಹೋಗಿ ಹೊಸ ತಪ್ಪನ್ನು ಮಾಡಿಕೊಳ್ಳಬಾರದು ಎಂಬ riskless adminstrationನ ಜಾಣತನ(!) ನಮ್ಮ ರಾಜಕಾರಣಿಗಳಲ್ಲಿರಬಹುದು. ನಮ್ಮಲ್ಲಿ ಹೆಚ್ಚಿನ ರಾಜಕಾರಣಿಗಳು ತಾವು busy ಇದ್ದೇವೆ ಎಂದು ತೋರಿಸಿಕೊಳ್ಳುವುದರಲ್ಲೇ busy ಆಗಿರುತ್ತಾರೆ. ಹೆಚ್ಚಿನವರು ’ಊಟಕೆ ಹಾಜರ್’ ಮನೋಭಾವದವರು, ಯಾವುದೇ ಉದ್ಘಾಟನಾ ಸಮಾರಂಭಕ್ಕೆ ಹಾಜರ್! ಒಬ್ಬ ಸರಿಯಾಗಿ ಕೆಲಸ ಮಾಡುವ MLAಗೆ ದಿನಕ್ಕೆ ಸ್ವಂತಕ್ಕೆ ೬ ತಾಸು ನಿದ್ರೆ ಸಿಕ್ಕರೆ ಅದೇ ದೊಡ್ಡದು, ಅಷ್ಟು ಕೆಲಸವಿರುತ್ತದೆ, ಮಾಡಿದರೆ! ಅಂಥವರು ಇಲ್ಲವೆಂದಲ್ಲ, ನಾನೆ ಕಣ್ಣಾರೆ ಹತ್ತಿರದಿಂದ ಕಂಡ ಒಬ್ಬ ಶಾಸಕರಿದ್ದಾರೆ. ಆದರೆ ನಮ್ಮ ಹಣೆಬರಹಕ್ಕೆ ಹೆಚ್ಚಿನವರು ದೇವಸ್ಥಾನ ನೋಡಿಕೊಂಡು, ಉದ್ಘಾಟನೆ ಮಾಡಿಕೊಂಡು ಅದೇ ನಮ್ಮ ಕೆಲಸ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುತ್ತಾರೆ. ಜನಕ್ಕೆ ಭೂದಿ!   </p>
<p>ಇರುವ system ಅನ್ನೇ ನೋಡಿಕೊಂಡು ಹೋಗುವುದು ಆಡಳಿತದಲ್ಲಿ ಜಾಡ್ಯತೆಯನ್ನು ಎಳೆದು ತರುತ್ತದೆ. ಅದನ್ನು progressive ಆಡಳಿತವೆನ್ನದೇ regular maintanance work ಅನ್ನಬಹುದು. ನಾವು ತಪ್ಪುತ್ತಿರುವುದು ಇಲ್ಲಿ. ಜಗತ್ತು ಸತತವಾಗಿ ಬೆಳೆಯುತ್ತಿದೆ. ಜನರು ಬೌಧ್ಧಿಕವಾಗಿ ಬೆಳೆಯುತ್ತಿದ್ದಾರೆ. ರಾಜಕಾರಣಿಯಾದವನು ಒಂದೇ ಒಂದು outdated ಮತನ್ನಾಡಿದರೂ ಜನರ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಈಗಿತ್ತಲಾಗೆ ಇಂಟರ್ನೆಟ್ ನ ಬಳಕೆ exponentially ಹೆಚ್ಚುತ್ತಿರುವುದರಿಂದ ಜನಕ್ಕೆ ಜಗತ್ತಿನ ಬೆಳವಣಿಗೆಗೆ ಸುಲಭವಾಗಿ access ಸಿಗುತ್ತಲಿದೆ. ಜನ ಓದುತ್ತಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. twitter ಜಗತ್ತಿನ ಯಾವುದೇ ಮೂಲೆಯ ಸುದ್ಧಿಯನ್ನು ಕ್ಷಣಾರ್ಧದಲ್ಲಿ ನಮಗೆ ತಲುಪಿಸುತ್ತದೆ (ಕೆಲವು twitter ಹೊಂದಿರುವವರಂತೂ ಸ್ವಂತ ಪತ್ರಿಕೆಯನ್ನು ನಡೆಸುತ್ತಿರುವಂತೆ ಭಾಸವಾಗುತ್ತದೆ!). ಇಂಟರ್ನೆಟ್ ಮತ್ತು plastic/cashless moneyಯ ಬಳಕೆ ನಮ್ಮನ್ನು ಹೊಸದೊಂದು ಯುಗಕ್ಕೆ ಗೊತ್ತಿಲ್ಲದೇ ಅಣಿಯಾಗಿಸುತ್ತಿದೆ. ಬಹುತೇಕ ಬ್ಯಾಂಕ್ ಗಳು ಮತ್ತು ಸರಕಾರಿ ಸಂಸ್ಥೆ, ಕಾರ್ಯಾಲಯಗಳು ಈಗಾಗಲೇ ಕಂಪ್ಯೂಟರೀಕೃತವಾಗಿವೆ ಅಥವಾ ಆಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಆದರೆ,</p>
<p>ನಾವು ಭಾರತೀಯರು ಪ್ರತಿಯೊಂದನ್ನೂ ಕಡಿಮೆ ಖರ್ಚಿನಲ್ಲಿ ಮಾಡಿ ಮುಗಿಸಲು ಹಪಹಪಿಸುವ ಮಂದಿ. ಅರ್ಧ ಕಾಸಿಗೆ ಸಿಗುವ ಮುಗ್ಗಿದ ಜೋಳವನ್ನೇ ಹೆಚ್ಚು ಇಷ್ಟಪಡುವವರು. ’ಸ್ವಲ್ಪ adjust ಮಾಡಿಕೊಳ್ಳೋಣ ಬಿಡಿ’ ಎಂಬ ಮನೋಭಾವದವರು. ಒಪ್ಪಿಕೊಳ್ಳೋಣ. ಈ ಬುದ್ಧಿ ಹಲವುಕಡೆ click ಆಗಿ ಹೊಟ್ಟೆ ತುಂಬಿಸಿಕೊಳ್ಳಬಹುದು.  ಆದರೆ , ಇದೇ ಅಗ್ಗದ ಬುದ್ದಿ ನಮಗೆ ಒಂದು ಮಹಾ risk ಅನ್ನು ತಂದಿಡುವ ಎಲ್ಲ ಸಾಧ್ಯತೆಗಳು ಈಗ ಎದ್ದು ಕಾಣುತ್ತಿವೆ.<br />
<a href="http://muroor.files.wordpress.com/2011/06/hackers.jpg"><img src="http://muroor.files.wordpress.com/2011/06/hackers.jpg?w=510" alt="" title="Hackers"   class="alignright size-full wp-image-217" /></a><br />
ಭಾರತ ಐ.ಟಿ. information technology ಯಲ್ಲಿ ಸಿಕ್ಕಾಪಟ್ಟೆ ಮುಂದುವರಿದಿರುವುದು ಸತ್ಯ. ಜಗತ್ತಿನಲ್ಲೇ ಅತಿಹೆಚ್ಚು ಸಾಫ಼್ಟ್-ವೇರ್ ಎ಼ಕ್ಸ್ಪೋರ್ಟ್ ಮಾಡುವ ದೇಶ , ನಮ್ಮ ದೇಶ. ಆದರೆ ಒಂದು ಸಮೀಕ್ಷೆಯ ಪ್ರಕಾರ ನಮ್ಮ ಬ್ಯಾಂಕ್-ಗಳು , ಸರಕಾರಿ ಸಂಸ್ಥೆಗಳು ಮತ್ತು ಸ್ವತಹ ಸರಕಾರ ಬಳಸುವ ಸಾಫ಼್ಟ್-ವೇರ್ ಗಳು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿಲ್ಲವೆನ್ನುವುದು ಸತ್ಯ. ಇದರಿಂದಾಗಿ ಈಗಿತ್ತಲಾಗೆ ಹಲವು loop holes ಅಲ್ಲಿ ಇಲ್ಲಿ ಸಿಗುತ್ತಿವೆ. ಇನ್ನು ಭಾರತೀಯ ಆಡಳಿತಕ್ಕೆ ಸಂಬಂಧಿಸಿದ , ಗಣಕೀಕೃತಗೊಂಡ ದಾಖಲೆಗಳ ಗೌಪ್ಯತೆ ಅದ್ಯಾವ ಗುಣಮಟ್ಟದ್ದಾಗಿದೆ ಎಂಬುದು ದೇವರಿಗೇ ಗೊತ್ತು. ಯಾಕೆಂದರೆ, ಅಮೇರಿಕಾದಂತಹ high profile in security ರಾಷ್ಟ್ರಗಳೇ ಹಲವು ಬಾರಿ ಎಡವುತ್ತಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಅಮೇರಿಕಾದ ಸೆನೆಟ್ ನ ಗೌಪ್ಯ ಮಾಹಿತಿಯ ಮೇಲೆ ಈಗಿತ್ತಲಾಗೆ ಚೈನಾದ ಹ್ಯಾಕರ್ ಗಳು ನಡೆಸಿದ ದಾಳಿಯೇ ಸಾಕ್ಷಿ (ಹ್ಯಾಕಿಂಗ್- ಗೌಪ್ಯ ಮಾಹಿತಿಯನ್ನು ಕದಿಯುವುದು). C.I.A. ಅಂತಹ ಮಹಾ ಗೌಪ್ಯ ತಾಣಗಳನ್ನೇ ಯಶಸ್ವಿಯಾಗಿ ಹ್ಯಾಕ್ ಮಾಡಿದ್ದಾರೆ ಚೈನಾದವರು. ಹೀಗಿರುವಾಗ ಇದನ್ನೆಲ್ಲ ಕ್ಷಣಮಾತ್ರದಲ್ಲಿ ನಾಳೆ ಪಾಕಿಸ್ತಾನದವರು ಕಲಿತು ನಮ್ಮ ಮೇಲೆ ದಾಳಿ ಮಾಡಿದರೆ ಅದನ್ನು shock ಎಂಬಂತೆ ನೋಡುವ ಸ್ಥಿತಿಯಲ್ಲಿದ್ದೇವೆ ನಾವು. ಮತ್ತೆ ನಮ್ಮ ರಾಜಕಾರಣಿಗಳು, ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎನ್ನಬಹುದು ಆದರೆ ಅಷ್ಟರಲ್ಲೇ ನಮ್ಮ ಅತೀ ಗೌಪ್ಯ ಮಾಹಿತಿಗಳು mis-use ಆಗಿಬಿಡಬಹುದು. </p>
<p>ಸೂಜಿಗವೆಂದರೆ, ನಮ್ಮದೇ ಆದ ಕೆಲ ಬ್ಯಾಂಕುಗಳು, ಭಾರತೀಯ ಸಾಫ಼್ಟ್-ವೇರ್ ತಂತ್ರಜ್ನರನ್ನು ಬಳಸಿಕೊಳ್ಳದೇ, ಅಗ್ಗದಲ್ಲಿ ಸಾಫ಼್ಟ್-ವೇರ್ ತಯಾರಿಸುವ ಫಿಲಿಪೀನ್ಸ್ ನಂತಹ ದೇಶಗಳಿಗೆ ಕೆಲಸವನ್ನು outsource ಮಾಡುತ್ತಿದ್ದಾರೆ.  ಹಾಗೆ ನೋಡಿದರೆ, ಭಾರತೀಯ ತಂತ್ರಜ್ನರು ಮನಿಲಾ, ಚೈನಾದ ತಂತ್ರಜ್ನರಿಗಿಂತ ಸ್ವಲ್ಪ ದುಬಾರಿ, ಆದರೆ ಬಹಳ ಪರಿಣಿತರು ಮತ್ತು ಬುದ್ಧಿವಂತರು. ಆದರೆ ನಮ್ಮ ಬ್ಯಾಂಕ್-ಗಳ ಅಗ್ಗದ ಬುದ್ಧಿಯಿಂದ ಇವತ್ತು ನಾವು ನಮಗೇ risk ತಂದುಕೊಳ್ಳುತ್ತಿರುವುದು ಸುಳ್ಳಲ್ಲ. ಇದು private sectorನವರ ಹಣೆಬರಹವಾದರೆ, ನಮ್ಮ ಸರಕಾರಿ ಕೆಲಸಗಳಲ್ಲಿ qualityತೊಂದರೆ ಇನ್ನೊಂದು ಕಾರಣದಿಂದ ಕಾಣಿಸಿಕೊಳ್ಳುತ್ತಿದೆ. ಸರಕಾರಿ ಕೆಲಸಗಳನ್ನು ಅಗ್ಗದ ಟೆಂಡರ್ ಗೆ ಚಿಕ್ಕಪುಟ್ಟ ಕಂಪನಿಗಳು ತೆಗೆದುಕೊಂಡು ಅಲ್ಲಿ ಗೌಪ್ಯತೆಯ loopholes ಜಾಸ್ತಿಯಾಗುತ್ತಿವೆ. ಜಗತ್ತಿನ ಮೂರನೆಯ ಮಹಾಯುದ್ಧವೇ ಇಂಟರ್ನೆಟ್ ಸಮರ ಎಂದು ಅಮೇರಿಕಾ ಕುಣಿದಾಡುತ್ತಿದ್ದರೆ, ಇದೆಲ್ಲವೂ ಅವರ ಸಮಸ್ಯೆಯಷ್ಟೇ ಎಂದು ನಾವು ಕೈ ಕಟ್ಟಿ ಕೂತಿದ್ದೇವೆ. ನಮ್ಮಲ್ಲಿ resource ಇದೆ, ತಂತ್ರಜ್ನರಿದ್ದಾರೆ, ತಂತ್ರಜ್ನಾನವಿದೆ ಆದರೆ ಅದರ ಸರಿಯಾದ ಬಳಕೆಯಾಗುತ್ತಿಲ್ಲ. ಇದಕ್ಕೆ ನಮ್ಮ ಖುರ್ಚಿಯಲ್ಲಿ ಕೂತಿರುವ ಹೆಬ್ಬೆಟ್ಟುಗಳೂ ಕಾರಣವಿರಬಹುದು. ಯುದ್ಧಕಾಲದಲ್ಲಿ ಸಮರಾಭ್ಯಾಸ ಮಾಡುವುದಕ್ಕಿಂತ, ಈಗಲೇ ನಾವು ಎಚ್ಚೆತ್ತುಕೊಂಡರೆ ಒಳ್ಳೆಯದೆನ್ನಿಸುತ್ತದೆ. </p>
<p>ಹ್ಯಾಕಿಂಗ್(information ಕದಿಯುವಿಕೆ) ಒಂದು ರೀತಿಯ ರಾಷ್ಟ್ರೀಯ ಸಮಸ್ಯೆಯಾದರೆ, ಇನ್ನೊಂದು ರೀತಿಯ ಸಮಸ್ಯೆ ಈಗಾಗಲೆ ನಮ್ಮ ನಡುವೆಯಿದೆ. ಅದನ್ನು phishing ಅನ್ನುತ್ತಾರೆ. ಇದಕ್ಕೆ ಹೆಚ್ಚಾಗಿ ಜನಸಾಮಾನ್ಯರೇ ಬಲಿಯಾಗುವುದು. ಸುಮಾರಾಗಿ ನಿಮ್ಮ ಗೌಪ್ಯ user ID, password ಅನ್ನು ಇಂಟರ್-ನೆಟ್ ಮೂಲಕ ಕದಿಯಲಾಗುತ್ತದೆ. ಕದಿಯಲು ಹೆಚ್ಚಾಗಿ ಬಳಸಿಕೊಳ್ಳುವ ರೀತಿ ಎಂದರೆ, ನೀವು ಹೆಚ್ಚಾಗಿ ಬಳಸುವ ಯಾವುದೇ ಬ್ಯಾಂಕ್ ಅಥವಾ ಇನ್ಯಾವುದೋ ವೆಬ್-ಸೈಟಿನ ಪ್ರತಿರೂಪ ನಿರ್ಮಿಸಿ ಅಲ್ಲಿ ಮೋಸ ಮಾಡುವುದು. ಉದಾಹರಣೆಗೆ, ನೀವು ಬಳಸುವ ಬ್ಯಾಂಕ್ ನ URLನಲ್ಲಿ ಸ್ವಲ್ಪ ಬದಲಾವಣೆ ಮಾಡಿ , ಅದೇ ವೆಬ್-ಸೈಟ್ ನ ತದ್ರೂಪ ನಿರ್ಮಿಸುವುದು. ಉದಾಹರಣೆಗೆ, ನಿಮ್ಮ ಬ್ಯಾಂಕಿನ URL &#8211; www.abcd.com ಎಂದಿದ್ದಲ್ಲಿ, ಕಳ್ಳರು ತಮ್ಮದೇ ಆದ ವೆಬ್-ಸೈಟ್ ಅನ್ನು www.abdc.com ಎಂದು ನಮೂದಿಸಿಕೊಂಡಿರುತ್ತಾರೆ. ಅದರ ರೂಪ ನಿಮ್ಮ ಪಕ್ಕಾ ಬ್ಯಾಂಕಿನ ವೆಬ್-ಸೈಟ್ ನ ರೂಪವೇ ಆಗಿರುತ್ತದೆ. ಒಮ್ಮೆ ನಿಮ್ಮ ಚಿಕ್ಕ ಟೈಪ್ ತಪ್ಪಿನಿಂದ ನೀವು ಅಲ್ಲಿ ತಲುಪಿ ನಿಮ್ಮ user ID, password ಕೊಟ್ಟಿರೆಂದರೆ ಮುಗಿಯಿತು, ಕ್ಷಣಮಾತ್ರದಲ್ಲಿ ನಿಮ್ಮ ನೈಜ ಬ್ಯಾಂಕ್ ನ ಹಣವೆಲ್ಲ ಮಾಯವಾಗಬಹುದು. ಕಳ್ಳರು ನಿಮ್ಮ user ID, password ಅನ್ನು ಬಳಸಿ ನಿಮ್ಮನ್ನು ಲೂಟಿ ಮಾಡಿಬಿಡಬಹುದು. ಅದ್ದರಿಂದ ವಿಶೇಷವಾಗಿ ಬ್ಯಾಂಕ್ ನ ಯಾವುದೇ ವ್ಯವಹಾರವನ್ನು ಆನ್-ಲೈನ್ ನಲ್ಲಿ ಮಾಡುವಾಗ ಹುಶಾರಾಗಿ ಕಾರ್ಯನಿರ್ವಹಿಸಿವುದು ಅತ್ಯವಷ್ಯ. ಇನ್ನು ಕೆಲ ವಿಚಿತ್ರ  ಆಸೆ ಹುಟ್ಟಿಸುವ ಇ-ಮೇಲ್ ಗಳನ್ನು ನೀವು ಗ್ರಹಿಸಿರಬಹುದು. ಇಲ್ಲಿ click ಮಾಡಿ, ನಿಮ್ಮ ಅದೃಷ್ಟವನ್ನು ಇಂದೇ ಬದಲಾಯಿಸಿಕೊಳ್ಳಿ ಎಂದಿರುತ್ತದೆ. ನಿಮ್ಮದೇ ಬ್ಯಾಂಕಿನ ಚಿತ್ರ-ಲೊಗೊಗಳನ್ನು ಬಳಸಿಕೊಂಡು , ಇಲ್ಲಿ click ಮಾಡಿ ಎಂದಿರುತ್ತದೆ. ಹಾಗೆ ನೀವು click ಮಾಡಿದ್ದೇ ಆದಲ್ಲಿ ಅದು ಮೇಲೆ ಹೇಳಿದಂತೆ ತದ್ರೂಪಿ ವೆಬ್-ಸೈಟ್ ಗೆ ನಿಮ್ಮನ್ನು ಕರೆದೊಯ್ಯುತ್ತದೆ. ಮತ್ತೆ ನೀವು ನಿಮ್ಮ user ID, password ಅನ್ನು ಕೊಟ್ಟಿರೆಂದರೆ ಪಡ್ಚ..!</p>
<p>ಇದರ ತಡೆಗೆ ಈಗಾಗಲೆ ನಮ್ಮ ಪೋಲೀಸರು cyber crime ಎಂಬ ಹೊಸ ವಿಭಾಗವನ್ನೇ ಹೊಂದಿದ್ದಾರೆ ಮತ್ತು ತಕ್ಕ ಮಟ್ಟಿಗೆ ಓಡಾಡಿಕೊಂಡು ಅಲ್ಲಿ ಇಲ್ಲಿ cyber center ಅಕ್ರಮಗಳನ್ನು ಹಿಡಿದುಕೊಂಡಿದ್ದಾರೆ, ಆದರೆ ಆ ಜಗದ್ವ್ಯಾಪೀ ಯುಧ್ಧಕ್ಕೆ ನಮ್ಮ ತಯಾರಿ ಎನೇನೂ ಸಾಕಾಗ. ಒಟ್ಟಾರೆಯಾಗಿ ಇಂಟರ್ನೆಟ್ ನಲ್ಲೂ ಕೂಡ ಕಳ್ಳರು ಬಹಳ ಮುಂದುವರಿದಿರುವುದು ಬಹಳ ಆತಂಕಕಾರಿ ವಿಷಯ.  ಆದರೆ , ಅದಕ್ಕೆ ಪ್ರತಿತಂತ್ರ ರೂಪಿಸುವುದರಲ್ಲಿ ನಮ್ಮ ಬ್ಯಾಂಕ್-ಗಳು ಮತ್ತು ಸರಕಾರ ಮಹತ್ವದ ಹೆಜ್ಜೆಯನ್ನಿಡುತ್ತಿಲ್ಲ. ಆಗಲೇ ಅಮೇರಿಕಾದವರು ಬಾಯಿ ಬಡಿದುಕೊಳ್ಳುತ್ತಿದ್ದರೂ, ನಮ್ಮಲ್ಲಿ ತಯಾರಿ ತಾಲೀಮು ಇನ್ನೂ ಶುರುವಾಗಿಲ್ಲ. ಎಲ್ಲ-ಉಳಿದೆಲ್ಲ ಸಮಸ್ಯೆಯಂತೆ ಈ ಸಮಸ್ಯೆಯಲ್ಲ ಎಂಬುದನ್ನು ನಮ್ಮ ಸರಕಾರ ಆದಷ್ಟು ಬೇಗ ಅರಿಯಬೇಕಾಗಿದೆ. ಯಾಕೆಂದರೆ, ಇಂಟರ್-ನೆಟ್ ನಿಂದ accessibility to information ಜಾಸ್ತಿಯಾಗಿದೆ. ಜಗತ್ತು ಚಿಕ್ಕದಾಗುತ್ತಿದೆ, ಕಳ್ಳರಿಗೂ ಕೂಡ. </p>
<p>-ಶಿಶಿರ</p>
<br />Filed under: <a href='http://muroor.wordpress.com/category/interesting/'>Interesting</a>  <a rel="nofollow" href="http://feeds.wordpress.com/1.0/gocomments/muroor.wordpress.com/216/"><img alt="" border="0" src="http://feeds.wordpress.com/1.0/comments/muroor.wordpress.com/216/" /></a> <a rel="nofollow" href="http://feeds.wordpress.com/1.0/godelicious/muroor.wordpress.com/216/"><img alt="" border="0" src="http://feeds.wordpress.com/1.0/delicious/muroor.wordpress.com/216/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/216/"><img alt="" border="0" src="http://feeds.wordpress.com/1.0/facebook/muroor.wordpress.com/216/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/216/"><img alt="" border="0" src="http://feeds.wordpress.com/1.0/twitter/muroor.wordpress.com/216/" /></a> <a rel="nofollow" href="http://feeds.wordpress.com/1.0/gostumble/muroor.wordpress.com/216/"><img alt="" border="0" src="http://feeds.wordpress.com/1.0/stumble/muroor.wordpress.com/216/" /></a> <a rel="nofollow" href="http://feeds.wordpress.com/1.0/godigg/muroor.wordpress.com/216/"><img alt="" border="0" src="http://feeds.wordpress.com/1.0/digg/muroor.wordpress.com/216/" /></a> <a rel="nofollow" href="http://feeds.wordpress.com/1.0/goreddit/muroor.wordpress.com/216/"><img alt="" border="0" src="http://feeds.wordpress.com/1.0/reddit/muroor.wordpress.com/216/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=216&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/06/30/%e0%b2%a8%e0%b2%be%e0%b2%b5%e0%b3%81-%e0%b2%a4%e0%b2%aa%e0%b3%8d%e0%b2%aa%e0%b2%bf%e0%b2%ac%e0%b3%80%e0%b2%b3%e0%b3%81%e0%b2%b5%e0%b3%81%e0%b2%a6%e0%b3%87-%e0%b2%85%e0%b2%b2%e0%b3%8d%e0%b2%b2%e0%b2%bf/feed/</wfw:commentRss>
		<slash:comments>2</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>

		<media:content url="http://muroor.files.wordpress.com/2011/06/hackers.jpg" medium="image">
			<media:title type="html">Hackers</media:title>
		</media:content>
	</item>
		<item>
		<title>ವಿಕೃತಿ ಪ್ರಕೃತಿಗಳ ಮಧ್ಯೆ ಸಲಿಂಗ ಕಾಮಿಗಳೆಂಬ ಹೊಸ ಜನಾಂಗ!</title>
		<link>http://muroor.wordpress.com/2011/06/26/human_distortion/</link>
		<comments>http://muroor.wordpress.com/2011/06/26/human_distortion/#comments</comments>
		<pubDate>Sun, 26 Jun 2011 17:42:55 +0000</pubDate>
		<dc:creator>Muroor</dc:creator>
				<category><![CDATA[Interesting]]></category>

		<guid isPermaLink="false">http://muroor.wordpress.com/?p=209</guid>
		<description><![CDATA[ಮನುಷ್ಯ ಬೆಳೆದಂತೆ ವಿಕೃತಿಯೇ ಬೆಳವಣಿಗೆ ಎಂದುಕೊಳ್ಳುವುದು ಬಹಳ ವಿಚಿತ್ರವೆನಿಸುತ್ತದೆ. ಮೊನ್ನೆ ಅಮೇರಿಕಾದ newyork ಸೇರಿದಂತೆ ಒಟ್ಟಾರೆ ಆರು ರಾಜ್ಯ(ಸ್ಟೇಟ್)ಗಳ ನ್ಯಾಯಾಲಯಗಳು ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮೂಲಕ ಅವಕಾಶಮಾಡಿಕೊಟ್ಟಿದೆ. ಅದನ್ನು ನ್ಯಾಲಯವೇ ಒಪ್ಪಿಕೊಂಡಿದೆ. ಸಲಿಂಗ ಕಾಮವನ್ನು ವಿಕೃತಿಯೆಂದು ಕರೆಯುವ ಮುನ್ನ ವಿಕೃತಿಯೆಂದರೆ ಏನು ಎನ್ನುವುದನ್ನು ಪ್ರಶ್ನೆ. ಯಾವುದು ಪ್ರಕೃತಿಗೆ ವಿರೋಧವೋ ಅದು ವಿಕೃತಿ. ಪ್ರಕೃತಿ ಸಹಜಕ್ಕೆ ವಿರುದ್ಧವಾಗಿ ಏನನ್ನೇ ಮಾಡಿದರೂ ಅದು ವಿಕೃತಿಯೇ. ವಿಕೃತಿಯಿಂದ ವಿಕೃತಿ ಹೆಚ್ಚುತ್ತದೆಯೇ ವಿನಹ ಅದನ್ನು ಪ್ರಕೃತಿ ಅದೆಂದೂ ಒಪ್ಪುವುದಿಲ್ಲ. ನ್ಯಾಯಾಲಯ ಸಲಿಂಗ ಕಾಮವನ್ನು [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=209&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://muroor.files.wordpress.com/2011/06/theater_063011.jpg"><img src="http://muroor.files.wordpress.com/2011/06/theater_063011.jpg?w=510" alt="" title="ವಿಕೃತಿ ಪ್ರಕೃತಿಗಳ ಮಧ್ಯೆ ಸಲಿಂಗ ಕಾಮಿಗಳೆಂಬ ಹೊಸ ಜನಾಂಗ!"   class="alignleft size-full wp-image-210" /></a>ಮನುಷ್ಯ ಬೆಳೆದಂತೆ ವಿಕೃತಿಯೇ ಬೆಳವಣಿಗೆ ಎಂದುಕೊಳ್ಳುವುದು ಬಹಳ ವಿಚಿತ್ರವೆನಿಸುತ್ತದೆ. ಮೊನ್ನೆ ಅಮೇರಿಕಾದ newyork ಸೇರಿದಂತೆ ಒಟ್ಟಾರೆ ಆರು ರಾಜ್ಯ(ಸ್ಟೇಟ್)ಗಳ ನ್ಯಾಯಾಲಯಗಳು ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮೂಲಕ ಅವಕಾಶಮಾಡಿಕೊಟ್ಟಿದೆ. ಅದನ್ನು ನ್ಯಾಲಯವೇ ಒಪ್ಪಿಕೊಂಡಿದೆ. ಸಲಿಂಗ ಕಾಮವನ್ನು ವಿಕೃತಿಯೆಂದು ಕರೆಯುವ ಮುನ್ನ ವಿಕೃತಿಯೆಂದರೆ ಏನು ಎನ್ನುವುದನ್ನು ಪ್ರಶ್ನೆ. ಯಾವುದು ಪ್ರಕೃತಿಗೆ ವಿರೋಧವೋ ಅದು ವಿಕೃತಿ. ಪ್ರಕೃತಿ ಸಹಜಕ್ಕೆ ವಿರುದ್ಧವಾಗಿ ಏನನ್ನೇ ಮಾಡಿದರೂ ಅದು ವಿಕೃತಿಯೇ. ವಿಕೃತಿಯಿಂದ ವಿಕೃತಿ ಹೆಚ್ಚುತ್ತದೆಯೇ ವಿನಹ ಅದನ್ನು ಪ್ರಕೃತಿ ಅದೆಂದೂ ಒಪ್ಪುವುದಿಲ್ಲ. ನ್ಯಾಯಾಲಯ ಸಲಿಂಗ ಕಾಮವನ್ನು ಒಪ್ಪಿಕೊಂಡು ವಿಕೃತಿಯ ಭಾಗವೇ ಆಗಿರುವುದನ್ನು ಅಮೇರಿಕಾದ ಜನ ಒಪ್ಪಿಕೊಂಡಿರುವುದು ವಿಪರ್ಯಾಸವಲ್ಲವೇ. </p>
<p>ಅಮೇರಿಕಾದ ಒಬ್ಬ ಆಸಾಮಿ ಈ ಬೆಳವಣಿಗೆಯ ಬಗ್ಗೆ newyork timesನಲ್ಲಿ ಹೀಗೆ ಬರೆದುಕೊಳ್ಳುತ್ತಾನೆ. &#8220;Same-sex marriage? I don’t recall our talking — or dreaming — much about that. We considered ourselves realists. Sometimes idealists. But never fantasists. As it happens, we were pessimists, and underestimated our country’s capacity for change&#8221;. &#8220;ನಾನು ಇದನ್ನು ಕನಸುಮನಸಿನಲ್ಲೂ ಅಂದುಕೊಂಡಿರಲಿಲ್ಲ. ನಾವು ನಮ್ಮನ್ನು ವಾಸ್ತವವಾದಿಗಳು ಎಂದುಕೊಂಡಿದ್ದೆವು.  ಆದರ್ಶವಾದಿಗಳೆಂದುಕೊಂಡಿದ್ದೆವು. ಆದರೆ ಎಂದಿಗೂ ಫ್ಯಾಂಟಸಿಯ ಜನವೆಂದುಕೊಂಡಿರಲಿಲ್ಲ. ನಾನು ನಮ್ಮ ದೇಶವಾಸಿಗಳನ್ನು ಏನೋ ಎಂದುಕೊಂಡಿದ್ದೆ&#8221; ಎಂದು ಬದಲಾವಣೆಯ ಸಾಮರ್ಥ್ಯವನ್ನು ಮೆಚ್ಚುತ್ತಾನೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ.. ಒಟ್ಟಾರೆಯಾಗಿ ಅಮೇರಿಕಾದ ವಿಚಾರವಾದಿಗಳು ಕೂಡ ಈ ವಿಕೃತಿಯನ್ನು ಒಪ್ಪಿಕೊಳ್ಳುವಂತೆ ಬಲವಂತಕ್ಕೊಳಗಾಗಿದ್ದಾರೆ. </p>
<p>ಇನ್ನೊಬ್ಬ ಹೀಗೆ ಹೇಳುತ್ತಾನಂತೆ “My sister, Pat, is married to her partner in Massachusetts,” he said, adding that the two women have been together for decades and have a grown son.&#8221; ಇಬ್ಬರು ಹೆಣ್ಣ್ಮಕ್ಕಳು ಹತ್ತುವರುಷದಿಂದ ಒಟ್ಟಿಗೆ ಸಂಸಾರ ಮಾಡುತ್ತಿದ್ದಾರಂತೆ. ಅದರೊಟ್ಟಿಗೆ ಒಂದು ಗಂಡುಮಗುವನ್ನು ಸಾಕಿಕೊಂಡಿದ್ದಾರಂತೆ. ಇದು ವಿಕೃತಿಯಲ್ಲಿ ಪ್ರಕೃತಿಯನ್ನು ಹುಡುಕುವುದಲ್ಲದೆ ಇನ್ನೇನು?</p>
<p> ಒಂದು ವಿಕೃತಿಯನ್ನು ಸಹಿಸುವುದು ಮತ್ತು ಅದನ್ನು ಒಪ್ಪುವುದಕ್ಕೆ ಬಹಳ ಅಂತರವಿದೆ. ಯಾವುದೇ ವಿಕೃತಿಯನ್ನು ಒಪ್ಪಿಕೊಂಡ ಪಕ್ಷದಲ್ಲಿ ಅದರ ಎಲ್ಲೆ ಮೀರುತ್ತದೆ. ನಿಮ್ಮ ಮನೆಯಲ್ಲಿ ಹೆಂಡತಿ ನಿಮ್ಮ ಎಲ್ಲ ಚಟವನ್ನು ಒಪ್ಪಿಕೊಂಡು ನೀವು control ತಪ್ಪಿದಂತೆ! <img src='http://s0.wp.com/wp-includes/images/smilies/icon_smile.gif' alt=':)' class='wp-smiley' />  ಒಬಾಮಾ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಸಲಿಂಗ ಕಾಮವನ್ನು ಒಪ್ಪಿಕೊಳ್ಳುವುದು ಒಂದು ವಿಚಿತ್ರ ಬೆಳವಣಿಗೆ. </p>
<p>ದಕ್ಷಿಣ ಅಮೇರಿಕಾದ (ಲ್ಯಾಟಿನ್ ಅಮೇರಿಕನ್) ದೇಶಗಳಲ್ಲಿ  ಒಂದು ಪದ್ಧತಿಯಿದೆ. ನಿಮಗೆ ಪರಿಚಯದವರು ಯಾರೇ ಎದುರಿಗೆ ಬಂದರೆ ಅವರು ನಿಮ್ಮ ಗಲ್ಲಕ್ಕೆ ಗಲ್ಲ ತಾಗಿಸಿ ಮುತ್ತು ಕೊಟ್ಟಂತೆ ಶಬ್ಧ ಮಾಡಿ wish ಮಾಡುತ್ತಾರೆ. ಈ ಪದ್ಧತಿಗೆ ಲಿಂಗ ಬೇಧವಿಲ್ಲ. ಅಮೇರಿಕಾದಲ್ಲೂ ಈ ರೀತಿಯ ಪದ್ಧತಿ ಇದೆ ಆದರೆ ಅಲ್ಲಿನ ಕಥೆಯೇ ಬೇರೆ. ಅಲ್ಲಿ ಗಂಡು ಗಂಡಿಗೆ ಅಥವಾ ಹೆಣ್ಣು ಹೆಣ್ಣಿಗೆ ಈ ರೀತಿ wish  ಮಾಡಿದರೆ ನಿಮ್ಮನ್ನು ಜನ ವಿಚಿತ್ರವಾಗಿ ನೋಡುತ್ತಾರೆ. ಅದೇ ವಿಚಿತ್ರವಾಗಿ ನೋಡುವ ಜನ ಸಲಿಂಗ ಕಾಮವನ್ನು ಒಪ್ಪಿಕೊಂಡು, ನಾವು ಪ್ರಗತಿಪರರು, ಬದಲಾವಣೆಯನ್ನು ಒಪ್ಪಿಕೊಳ್ಳುವುದರಲ್ಲಿ ಮುಂದು ಎಂದು ಬೀಗುತ್ತಾರೆ. ಹಾಗೊಂದು ವೇಳೆ ಈ ಬೆಳವಣಿಗೆಯನ್ನು ಮುಕ್ತಮನಸ್ಸಿನಿಂದೆ ಹಿಂಜರಿಕೆಯಿಲ್ಲದೇ ಒಪ್ಪಿಕೊಳ್ಳುತ್ತಲಿದ್ದರೆ ಅಮೇರಿಕಾದ ಪತ್ರಿಕೆಗಳಲ್ಲಿ &#8211; ಮೀಡಿಯಾದಲ್ಲಿ ಇದೊಂದು ಸುದ್ಧಿಯೇ ಆಗಿರುತ್ತಿರಲಿಲ್ಲ/ಆಗಬಾರದಿತ್ತು. ಚರ್ಚೆ ವಾದಗಳ ಮಧ್ಯೆಯೇ ನ್ಯಾಯಾಲಯ ಇದನ್ನು ಒಪ್ಪಿಕೊಂಡದ್ದು ಮಾತ್ರ ಸ್ವತ: ಅಮೇರಿಕನ್ನರಿಗೆ ಒಂದು ರೀತಿಯ ಮುಜುಗರ ತಂದಿಟ್ಟಿದೆ. ಈ ಮುಜುಗರವೇ ಈ ಎಲ್ಲ ಸಮರ್ಥನೆಗೆ ಕಾರಣವೆನ್ನುವುದು ಸಮರ್ಥನೆಯನ್ನು ಆಲಿಸಿದಲ್ಲಿ ಸ್ಪಷ್ಟವಾಗುತ್ತದೆ. ಈ ಎಲ್ಲ ಬೆಳವಣಿಗೆ ಅದಿನ್ನೆಷ್ಟು ಹೊಸ ರೋಗವನ್ನು ಹುಟ್ಟುಹಾಕಬೇಕೋ ಗೊತ್ತಿಲ್ಲ. </p>
<p>ಮನುಷ್ಯನ ಕುಟುಂಬ ಜೀವಿ. ಈ ಕುಟುಂಬ ಪದ್ಧತಿ ಬೆಳೆದದ್ದು ಮನುಷ್ಯನ ಸಕಲ ಸಾಧನೆಗೆ ಪ್ರೇರಣೆ. ಅದಕ್ಕೇ ಪ್ರಶ್ನಾರ್ಥಕವಾಗಿ ಈ ಹೊಸ ಬೆಳವಣಿಗೆ. ಕುಟುಂಬ ಪದ್ಧತಿ ಈಗಾಗಲೆ ಹಳ್ಳಹಿಡಿದಿರುವ ಅಮೇರಿಕಾದಂತ ದೇಶಕ್ಕೆ ಇದರಿಂದ ಅಷ್ಟೇನೂ ವ್ಯತ್ಯಾಸವಾಗದೇ ಹೋದರೂ ಅವರನ್ನೇ copy ಮಾಡುವ ನಮ್ಮ ಭಾರತೀಯ ಯುವಜನ ಸ್ವಲ್ಪ ನೋಡ್ಕೊಂಡು ಹುಷಾರಾಗಿ copy ಮಾಡಲಿ. ನಾಳೆ ನಿಮ್ಮ ’ಮಗ’ ನಿಮ್ಮ ಬಳಿ ಬಂದು &#8220;ಅಪ್ಪಾ ಇವನೇ ನಿಮ್ಮ ಅಳಿಯ, ನನ್ನ ಗಂಡ&#8221; ಎಂದರೆ ಗುಂಡಿಗೆ ಒಡ್ಕೊಂಡು ಸಾಯ್ಬೇಡಿ ಮತ್ತೆ. ಅಮೇರಿಕಾದಲ್ಲಿ ಹೆಚ್ಚಿನ ಪ್ರಜ್ನಾವಂತ ಅಪ್ಪ ಅಮ್ಮಂದಿರು ತನ್ನ ಮಗ/ಮಗಳು ೧೨-೧೪ ವಯಸ್ಸಿನಲ್ಲಿ ಗರ್ಲ್-ಫ಼್ರೆಂಡ್/ಬಾಯ್-ಫ಼್ರೆಂಡ್ ಹೊಂದಿಲ್ಲವೆಂದರೆ ಆತಂಕ ಪಡುತ್ತಾರೆ. ಇಂಥದ್ದೊಂದು ಪರಿಸ್ಥಿತಿ ನಮ್ಮ ನಡುವೆ ಬರಲು ಬಹಳ ದೂರವಿಲ್ಲವೇನೋ!</p>
<p>ಹೀಗೂ ಯೋಚಿಸಬಹುದು:  ಈ ಬೆಳವಣಿಗೆಯಿಂದ ಮನುಕುಲಕ್ಕೆ ಕೆಲವೊಂದು ಅನುಕೂಲವಿದೆ. ಮೊದಲನೆಯದಾಗಿ ಜನಸಂಖ್ಯಾಸ್ಪೋಟ ಒಂದು ಹತೋಟಿಗೆ ಬರಬಹುದು. ಇನ್ನು ಗಂಡು ಹೆಣ್ಣು ಪ್ರಮಾಣ ವ್ಯತ್ಯಯದಿಂದ ಸಿಕ್ಕಾಪಟ್ಟೆ ಅತ್ಯಾಚಾರಗಳು ಆಗುತ್ತಲಿದೆಯಂತೆ. ಅದು ಕಡಿಮೆ ಆಗಬಹುದು. </p>
<p>ಮನುಷ್ಯ ಪ್ರತೀ ದಿನ ಬೆಳವಣಿಗೆಯ ಹೆಸರಿನಲ್ಲಿ ಏನೇನೋ ಮಾಡ್ಕೊಂಡು ಅಡ್ಡಾದಿಡ್ಡಿ ಬೆಳೆಯುತ್ತಿದ್ದಾನೆ. ಅಮೇರಿಕಾವೇ ಸಕಲ ವಿಕೃತಿ ಜನಕ ಎನ್ನುವ ಮಾತು ತೆಗೆದು ಹಾಕುವಂತಿಲ್ಲ. ಯಡವಾಟ್ಟಾಗ್ತಾ ಇರೋದಂತು ನಿಜ ! ಈ ಎಲ್ಲ ಯಡವಟ್ಟುಗಳು ಸಮುದ್ರ ದಾಟಿ ಬರಲು ಇಂದಿನ ಈ ಇಲೆಕ್ಟ್ರಾನಿಕ್ ಯುಗದಲ್ಲಿ ಜಾಸ್ತಿ ಸಮಯ ಬೇಡ. ಅಷ್ಟರೊಳಗೆ ನಾವು ಎಚ್ಚೆತ್ತುಕೊಳ್ಳಬೇಕು. ಗೊತ್ತಾಯ್ತಲ್ಲಾ, ಇದು ಸಣ್ಣ ವಿಚಾರ ಅಲ್ಲ!  </p>
<br />Filed under: <a href='http://muroor.wordpress.com/category/interesting/'>Interesting</a>  <a rel="nofollow" href="http://feeds.wordpress.com/1.0/gocomments/muroor.wordpress.com/209/"><img alt="" border="0" src="http://feeds.wordpress.com/1.0/comments/muroor.wordpress.com/209/" /></a> <a rel="nofollow" href="http://feeds.wordpress.com/1.0/godelicious/muroor.wordpress.com/209/"><img alt="" border="0" src="http://feeds.wordpress.com/1.0/delicious/muroor.wordpress.com/209/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/209/"><img alt="" border="0" src="http://feeds.wordpress.com/1.0/facebook/muroor.wordpress.com/209/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/209/"><img alt="" border="0" src="http://feeds.wordpress.com/1.0/twitter/muroor.wordpress.com/209/" /></a> <a rel="nofollow" href="http://feeds.wordpress.com/1.0/gostumble/muroor.wordpress.com/209/"><img alt="" border="0" src="http://feeds.wordpress.com/1.0/stumble/muroor.wordpress.com/209/" /></a> <a rel="nofollow" href="http://feeds.wordpress.com/1.0/godigg/muroor.wordpress.com/209/"><img alt="" border="0" src="http://feeds.wordpress.com/1.0/digg/muroor.wordpress.com/209/" /></a> <a rel="nofollow" href="http://feeds.wordpress.com/1.0/goreddit/muroor.wordpress.com/209/"><img alt="" border="0" src="http://feeds.wordpress.com/1.0/reddit/muroor.wordpress.com/209/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=209&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/06/26/human_distortion/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>

		<media:content url="http://muroor.files.wordpress.com/2011/06/theater_063011.jpg" medium="image">
			<media:title type="html">ವಿಕೃತಿ ಪ್ರಕೃತಿಗಳ ಮಧ್ಯೆ ಸಲಿಂಗ ಕಾಮಿಗಳೆಂಬ ಹೊಸ ಜನಾಂಗ!</media:title>
		</media:content>
	</item>
		<item>
		<title>ಜಾಣ ಜಾರ CON-GRESS vs ಬಾಯಿಹರುಕು ಪೆದ್ದು BJP</title>
		<link>http://muroor.wordpress.com/2011/06/23/%e0%b2%9c%e0%b2%be%e0%b2%a3-%e0%b2%9c%e0%b2%be%e0%b2%b0-con-gress-vs-%e0%b2%ac%e0%b2%be%e0%b2%af%e0%b2%bf%e0%b2%b9%e0%b2%b0%e0%b3%81%e0%b2%95%e0%b3%81-%e0%b2%aa%e0%b3%86%e0%b2%a6%e0%b3%8d%e0%b2%a6/</link>
		<comments>http://muroor.wordpress.com/2011/06/23/%e0%b2%9c%e0%b2%be%e0%b2%a3-%e0%b2%9c%e0%b2%be%e0%b2%b0-con-gress-vs-%e0%b2%ac%e0%b2%be%e0%b2%af%e0%b2%bf%e0%b2%b9%e0%b2%b0%e0%b3%81%e0%b2%95%e0%b3%81-%e0%b2%aa%e0%b3%86%e0%b2%a6%e0%b3%8d%e0%b2%a6/#comments</comments>
		<pubDate>Thu, 23 Jun 2011 12:56:55 +0000</pubDate>
		<dc:creator>Muroor</dc:creator>
				<category><![CDATA[Interesting]]></category>

		<guid isPermaLink="false">http://muroor.wordpress.com/?p=207</guid>
		<description><![CDATA[ಜನರಿಗೆ , ಜನಶಕ್ತಿಗೆ , ಜನರ ಒಮ್ಮತಕ್ಕ ನೇರವಾಗಿ ಸವಾಲನ್ನು ಹಾಕುತ್ತಿದೆ ಎನ್ನುವುದು ಜನರಿಗೆ ತಿಳಿಯುತ್ತಿಲ್ಲ, ಇದು ಕಾಂಗ್ರೆಸ್ಸಿಗರ ಚಾಣಾಕ್ಷತನ ನೋಡಿ. ಲೋಕಜನಪಾಲ್ ಬಿಲ್ ಅನ್ನು ಅಷ್ಟು ಸರಾಗವಾಗಿ ಪಾಸ್ ಮಾಡಲು ಕಾಂಗ್ರೆಸ್ ಬಿಡುತ್ತಿಲ್ಲ. ಜಾಣ ಜಾರನಂತೆ ಕೆಲಸಮಾಡುತ್ತಿದೆ. ಕಪಿಲ್ ಸಿಬಲ್ ನನ್ನು ಎದುರಿಗಿರಿಸಿ ಸೋನಿಯಾ ಮಾತಾಡುತ್ತಾಳೆ. ಹಾಗೆ ನೋಡಿದರೆ ಕಾಂಗ್ರೆಸ್ ಮೊದಲಿನಿಂದ ಮಾಡಿದ್ದೂ ಅದನ್ನೇ. ಪ್ರಮುಖ ಮುಖಂಡರು ಇಂಥಹ sensitive ವಿಚಾರಗಳ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ನೋಡಿಕೊಳ್ಳುತ್ತದೆ. ಈ ಕೆಲಸಕ್ಕಾಗಿಯೇ ಅದು ಕೆಲವರನ್ನು ಬೆಳೆಸಿಟ್ಟುಕೊಂಡಿರುತ್ತದೆ. ಕಪಿಲ್ [...]<img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=207&amp;subd=muroor&amp;ref=&amp;feed=1" width="1" height="1" />]]></description>
			<content:encoded><![CDATA[<p>ಜನರಿಗೆ , ಜನಶಕ್ತಿಗೆ , ಜನರ ಒಮ್ಮತಕ್ಕ ನೇರವಾಗಿ ಸವಾಲನ್ನು ಹಾಕುತ್ತಿದೆ ಎನ್ನುವುದು ಜನರಿಗೆ ತಿಳಿಯುತ್ತಿಲ್ಲ, ಇದು ಕಾಂಗ್ರೆಸ್ಸಿಗರ ಚಾಣಾಕ್ಷತನ ನೋಡಿ. ಲೋಕಜನಪಾಲ್ ಬಿಲ್ ಅನ್ನು ಅಷ್ಟು ಸರಾಗವಾಗಿ ಪಾಸ್ ಮಾಡಲು ಕಾಂಗ್ರೆಸ್ ಬಿಡುತ್ತಿಲ್ಲ. ಜಾಣ ಜಾರನಂತೆ ಕೆಲಸಮಾಡುತ್ತಿದೆ. ಕಪಿಲ್ ಸಿಬಲ್ ನನ್ನು ಎದುರಿಗಿರಿಸಿ ಸೋನಿಯಾ ಮಾತಾಡುತ್ತಾಳೆ. </p>
<p>ಹಾಗೆ ನೋಡಿದರೆ ಕಾಂಗ್ರೆಸ್ ಮೊದಲಿನಿಂದ ಮಾಡಿದ್ದೂ ಅದನ್ನೇ. ಪ್ರಮುಖ ಮುಖಂಡರು ಇಂಥಹ sensitive ವಿಚಾರಗಳ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ನೋಡಿಕೊಳ್ಳುತ್ತದೆ. ಈ ಕೆಲಸಕ್ಕಾಗಿಯೇ ಅದು ಕೆಲವರನ್ನು ಬೆಳೆಸಿಟ್ಟುಕೊಂಡಿರುತ್ತದೆ. ಕಪಿಲ್ ಸಿಬಲ್ ಆ ಲೆಕ್ಕದ ಮನುಷ್ಯ. ಆತನನ್ನು ಕಾಂಗ್ರೆಸ್ ಆಗ ಈಗ ಮತನಾಡಲು ಅವಕಾಶ ನೀಡುತ್ತದೆ. ಮತ್ತೆ ಜನಕ್ಕೆ ಕೋಪ ಬಂದರೆ, ಚೂಟಿದ ಮಗುವನ್ನು ಸಂತೈಸಿದಂತೆ ನಾಟಕ ಮಾಡುತ್ತದೆ. ಜನಸಾಮಾನ್ಯನಿಗೆ ಒಂದಿನಿತೂ ಅನುಮಾನ ಬರುವುದೇ ಇಲ್ಲ, ಮತ್ತೆ ಮಲಗುವಾಗ ಕಾಂಗ್ರೆಸ್ ಒಂದು ಒಳ್ಳೆಯ ಪಕ್ಷ, ಅಲ್ಲಿ ಕೆಲವು ಅಡ್ಡಬಂಡೆಗಳು ಇವೆ ,ಅವು ಸಹಜ ಎಂದು ಚಾದರ ಎಳೆದುಕೊಳ್ಳುತ್ತಾನೆ! ಇನ್ನು ಭಾ.ಜ.ಪಾ. ಮಾಡುವ ತಪ್ಪನ್ನು ಎತ್ತಿ ಹೇಳಬೇಕಿಲ್ಲವಲ್ಲ! ಅಲ್ಲಿ ಯಾವುದೇ ವಿಷಯವಿರಲಿ, ಎಲ್ಲರೂ ಬಾಯಿಹರುಕರಂತೆ ತಾಮುಂದು-ತಾಮುಂದು ಎಂದು ಮಾತನಾಡಿ ಸಕಾ-ಸುಮ್ಮನೆ imageಅನ್ನು ಹಾಳು ಮಾಡಿಕೊಳ್ಳುತ್ತಾರೆ !</p>
<p>ಇನ್ನಾದರೂ ಭಾ.ಜ.ಪಾ ಬುದ್ಧಿ ಕಲಿತುಕೊಳ್ಳಲಿ! </p>
<br />Filed under: <a href='http://muroor.wordpress.com/category/interesting/'>Interesting</a>  <a rel="nofollow" href="http://feeds.wordpress.com/1.0/gocomments/muroor.wordpress.com/207/"><img alt="" border="0" src="http://feeds.wordpress.com/1.0/comments/muroor.wordpress.com/207/" /></a> <a rel="nofollow" href="http://feeds.wordpress.com/1.0/godelicious/muroor.wordpress.com/207/"><img alt="" border="0" src="http://feeds.wordpress.com/1.0/delicious/muroor.wordpress.com/207/" /></a> <a rel="nofollow" href="http://feeds.wordpress.com/1.0/gofacebook/muroor.wordpress.com/207/"><img alt="" border="0" src="http://feeds.wordpress.com/1.0/facebook/muroor.wordpress.com/207/" /></a> <a rel="nofollow" href="http://feeds.wordpress.com/1.0/gotwitter/muroor.wordpress.com/207/"><img alt="" border="0" src="http://feeds.wordpress.com/1.0/twitter/muroor.wordpress.com/207/" /></a> <a rel="nofollow" href="http://feeds.wordpress.com/1.0/gostumble/muroor.wordpress.com/207/"><img alt="" border="0" src="http://feeds.wordpress.com/1.0/stumble/muroor.wordpress.com/207/" /></a> <a rel="nofollow" href="http://feeds.wordpress.com/1.0/godigg/muroor.wordpress.com/207/"><img alt="" border="0" src="http://feeds.wordpress.com/1.0/digg/muroor.wordpress.com/207/" /></a> <a rel="nofollow" href="http://feeds.wordpress.com/1.0/goreddit/muroor.wordpress.com/207/"><img alt="" border="0" src="http://feeds.wordpress.com/1.0/reddit/muroor.wordpress.com/207/" /></a> <img alt="" border="0" src="http://stats.wordpress.com/b.gif?host=muroor.wordpress.com&amp;blog=1543222&amp;post=207&amp;subd=muroor&amp;ref=&amp;feed=1" width="1" height="1" />]]></content:encoded>
			<wfw:commentRss>http://muroor.wordpress.com/2011/06/23/%e0%b2%9c%e0%b2%be%e0%b2%a3-%e0%b2%9c%e0%b2%be%e0%b2%b0-con-gress-vs-%e0%b2%ac%e0%b2%be%e0%b2%af%e0%b2%bf%e0%b2%b9%e0%b2%b0%e0%b3%81%e0%b2%95%e0%b3%81-%e0%b2%aa%e0%b3%86%e0%b2%a6%e0%b3%8d%e0%b2%a6/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/1ce4967a44e38351eb8ef72441625a94?s=96&#38;d=identicon&#38;r=G" medium="image">
			<media:title type="html">Muroor</media:title>
		</media:content>
	</item>
	</channel>
</rss>
